- 2016 ನೇ ಸಾಲಿನಲ್ಲಿ ರಿಯೋ ಒಲಿಂಪಿಕ್ಸ್ ನಡೆದ ದೇಶ -ಬ್ರೆಜಿಲ್
- 2016 ನೇ ಸಾಲಿನ ಪುರುಷರ ಕಬಡ್ಡಿ ವಿಶ್ವಕಪ್ ಗೆದ್ದ ದೇಶ - ಭಾರತ.
- RBI ನ ನೂತನ ಗವರ್ನರ್-ಊರ್ಜಿತ್ ಪಟೇಲ್.
- ಪರಿಸರ ದಿನಾಚರಣೆ -ಜೂನ್ 05.
- 2017 ನೇ ಜನವರಿಯಲ್ಲಿ ಅನಿವಾಸಿ ಭಾರತೀಯ ದಿನಾಚರಣೆಯ ಆಚರಣೆಗೆ ಆಯ್ಕೆಯಾದ ನಗರ- ಬೆಂಗಳೂರು.
- 2016 ನೇ ಸಾಲಿನ ದಸರಾ ಮಹೋತ್ಸವ ಉದ್ಘಾಟಿಸಿದ ಗಣ್ಯರು-ಚನ್ನವೀರಕಣವಿ.
- 2016 ನೇ ಸಾಲಿನ ಮುಖ್ಯಮಂತ್ರಿ ರತ್ನ ಪ್ರಶಸ್ತಿ ಪಡೆದ ಸಂಸ್ಥೆ-ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆ.
- ಗ್ರಾಹಕರಿಗೆ ಉತ್ತಮ ಸೇವೆ ನೀಡಲು "ಅನನ್ಯ ಯೋಜನೆ"(project ananya)ಎಂಬ ಯೋಜನೆಯನ್ನು ಆರಂಭಿಸಿದರ ಬ್ಯಾಂಕ್ - ಸಿಂಡಿಕೇಟ್ ಬ್ಯಾಂಕ್.
- ಅಂತರರಾಷ್ಟ್ರೀಯ ಯುವ ದಿನಾಚರಣೆInternational Youth Day ಆಗಸ್ಟ್ 12. 2016 ನೇ ಸಾಲಿನ ಧ್ಯೇಯ ವಾಕ್ಯ The Road to 2030:Eradicating poverty and Achieving Sustainable Consumption and Production.
- ವಿದ್ಯಾರ್ಥಿಗಳು startup ಪ್ರಾರಂಭಿಸಲು ಅನುಕೂಲ ಮಾಡಿಕೊಡುವ SV.COಎಂಬ ಜಗತ್ತಿನ ಪ್ರಥಮ ಡಿಜಿಟಲ್ ಇನ್ ಕ್ಯೂಬೇಟರ್ (Digital Incubator)ಪ್ರಾರಂಭಿಸಿದ ರಾಜ್ಯ- ಕೇರಳ.
- ಸಾನಿಯಾ ಮಿರ್ಜಾ ಆತ್ಮಕಥೆಯ ಹೆಸರು- "ಏಸ್ ಅಗೇನೆಸ್ಟ್ ಆಡ್ಸ್"(Ace Against Odds).
- ಕೃಷ್ಣ-ಪುಷ್ಕರ ಮೇಳದ ವಿಶೇಷತೆಯೆಂದರೆ-ಗುರು ಗ್ರಹವು ಕನ್ಯಾ ರಾಶಿಯನ್ನು ಪ್ರವೇಶಿಸುವ ನಿಮಿತ್ತ ಈ ಮೇಳವನ್ನು ಆಯೋಜಿಸಲಾಗುತ್ತದೆ.
• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Comments
Post a Comment