ಭಾರತದ ಹಾಗೂ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ 100 ಕೀ ಪಾಯಿಂಟ್ ಗಳನ್ನು ಕೆ.ಪಿ.ಎಸ್. ಸಿ. ಪರೀಕ್ಷೆಗೆ ಉಪಯುಕ್ತವಾಗುವಂತಹ ರೀತಿಯಲ್ಲಿ ಸಂಪಾದಿಸಲಾಗಿದೆ.
ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.
1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಹಳ್ಳಿ - - - - ಈಸೂರು.
47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು ಆಗಿನ ದಿವಾನ್ - - - - 1947..ರಾಮಸ್ವಾಮಿ ಮೊದಲಿಯಾರ್.
48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
49)ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
50)ಕರ್ನಾಟಕ ವಿಧ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.
51)ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಈ ಗೀತೆ ರಚಿಸಿದವರು.- - - ಹುಯಿಲಗೋಳ ನಾರಾಯಣರಾಯರು.
52)ಕರ್ನಾಟಕ ಗತವೈಭವ ಕೃತಿ ರ-- - - ಆಲೂರು ವೆಂಕಟರಾಯರು.
53)ಕನ್ನಡದ ಕುಲ ಪುರೋಹಿತ - - - ಆಲೂರು ವೆಂಕಟರಾಯರು.
54)ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಅಧ್ಯಕ್ಷರು - - - ಸಿದ್ದಪ್ಪ ಕಂಬಳಿ.
55)ಕಾಸರಗೂಡು ಏಕೀಕರಣ ಸಮ್ಮೇಳನದ ಅಧ್ಯಕ್ಷರು - - - - ಆರ್.ಆರ್.ದಿವಾಕರ್.
56)ಜೆ.ವಿ.ಪಿ.ಕಮಿಟಿಯ ಸದಸ್ಯರು - - - ಜವಾಹರಲಾಲ್ ನೆಹರು. ,ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.
57)ಕರ್ನಾಟಕ ಏಕೀಕರಣ ಸಮಿತಿಯ ಅಧ್ಯಕ್ಷರು - - ಎಸ್. ನಿಜಲಿಂಗಪ್ಪ.
58)ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ವರದಿ ನೀಡಿದ ಕಮಿಟಿ - - - - - ಫಜಲ್ ಅಲಿ ಕಮಿಟಿ.
60)ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ - - - - ಮಹಾಜನ್ ಆಯೋಗ.
61)ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು - - - - ಫಜಲ್ ಅಲಿ ಕಮಿಟಿ.
62 )ಏಕೀಕೃತ ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ - - - ಎಸ್. ನಿಜಲಿಂಗಪ್ಪ.
63)2 ನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡ ಒಪ್ಪಂದ - - - - - 1784ರ ಮಂಗಳೂರು ಒಪ್ಪಂದ.
64)3ನೇ ಆಂಗ್ಲೋ ಮೈಸೂರು ಯುದ್ಧ ಕೋನೆಗೊಂಡ ಒಪ್ಪಂದ - - - 1792ರ ಶ್ರೀರಂಗಪಟ್ಟಣ ಒಪ್ಪಂದ.
65)ಸಂಗ್ಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದು - - - 1830.
66)ಮೈಸೂರಿನಲ್ಲಿಐ.ಪಿ.ಸಿ.ಯನ್ನು ಜಾರಿಗೆ ತಂದವರು - - - - ಬೌರಿಂಗ್ 1862.
67)ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದವರು - - - - - 1905ರಲ್ಲಿ ದಿವಾನ್ ಕೃಷ್ಣ ಮೂರ್ತಿ.
68)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು - - - - ಎ.ಓ.ಹ್ಯೂಂ.1885ರಲ್ಲಿ.
69)ಕರ್ನಾಟಕದ ಮೊದಲ ರಾಜಕೀಯ ಸಮಾವೇಶದ ಅಧ್ಯಕ್ಷರು - - - ವಿ.ಪಿ.ಮಾಧವರಾವ್.1920--ಧಾರವಾಡದಲ್ಲಿ. ಕರ್ನಾಟಕದ ಏಕೀಕರಣದ ಬೇಡಿಕೆ.
70)ಈಸೂರು ಘಟನೆ ನಡೆದದ್ದು - - - 1942ಸೆಪ್ಟೆಂಬರ್ 28.
71)ಬ್ರಿಟಿಷರಿಗೆ ಮೊದಲು ವ್ಯಾಪಾರಿ ಅನುಮತಿ ನೀಡಿದ ಮೊಗಲ್ ದೊರೆ - - - - ಜಹಂಗೀರ್.
72)ಜಹಂಗೀರ್ ನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಯಭಾರಿ.- - - - ಸರ್.ಥಾಮಸ್ ರೋ.
73)ಪ್ಲಾಸಿ ಕದನ ನಡೆದಾಗ ಬಂಗಾಳದ ನವಾಬ - - - ಸಿರಾಜ್ - ಉದ್ ದೌಲ್.
74)ಬಾಕ್ಸಾರ್ ಕದನವನ್ನು ಅಂತ್ಯ ಗೊಳಿಸಿದ ಒಪ್ಪಂದ - - - ಅಲಹಾಬಾದ್ ಒಪ್ಪಂದ.
75)ದತ್ತು ಪುತ್ರನಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು - - - ಲಾರ್ಡ್ ಡಾಲ್ ಹೌಸಿ.
76) 1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು - - - - ವಿ.ಡಿ.ಸಾವರ್ಕರ್.
77)ಕೊನೆಯ ಮೊಗಲ್ ಚಕ್ರವರ್ತಿ - - - 2ನೇ ಬಹದ್ದೂರ್ ಷಾ.
78)1857 ರ ದಂಗೆಯ ವೇಳೆ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - ಲಾರ್ಡ್ ಡಾಲ್ ಹೌಸಿ.
79)ಭಾರತದ ಪ್ರಥಮ ವೈಸರಾಯ್ವ - - - ಲಾರ್ಡ್ ಕ್ಯಾನಿಂಗ್.
80)ಬ್ರಿಟಿಷ್ ಆರ್ಥಿಕ ಸಾಮ್ರಾಜ್ಯಶಾಹಿಯನ್ನು ವಿಶ್ಷೇಷಿಸಿದ ಪ್ರಥಮ ಭಾರತೀಯ - - - - ದಾದಾಬಾಯಿ ನವರೋಜಿ.
81)ಪಾವರ್ಟಿ ಅಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯ ಕೃತಿಯ ಕರ್ತೃ - - - ದಾದಾಭಾಯಿನವರೋಜಿ.
82)ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಪಿತಾಮಹ - - - ಥಾಮಸ್ ಮೆಕಾಲೆ.
83)ಬ್ರಹ್ಮ ಸಮಾಜದ ಸ್ಥಾಪಕರು - - ರಾಜಾರಾಮ್ ಮೋಹನ್ ರಾಯ್.
84)ಆರ್ಯಸಮಾಜದ ಸ್ಥಾಪಕರು - - - ದಯಾನಂದ ಸರಸ್ವತಿ.
85)ವೇದಗಳಿಗೆ ಹಿಂತಿರುಗಿ ಎಂದು ಘೋಷಿಸಿದವರು - - - ದಯಾನಂದ ಸರಸ್ವತಿ.
86)ಬನಾರಸ್ ಸೆಂಟ್ರಲ್ ಸ್ಕೂಲ್ ಸ್ಥಾಪಿಸಿದವರು - - - ಅನಿಬೆಸೆಂಟ್.
87)ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ - - - - - ಬಿಪಿನ್ ಚಂದ್ರ ಪಾಲ್.
88)ಪಂಜಾಬಿನ ಸಿಂಹ - - - ಲಾಲಲಜಪತ್ ರಾಯ್.
89)ಗೀತಾ ರಹಸ್ಯ ಕೃತಿ ರಚಿಸಿದವರು - - - ಬಾಲಗಂಗಾಧರ ತಿಲಕ.
90)ತಿಲಕರು ಹೊರತಂದ ಪತ್ರಿಕೆಗಳು - - - ಕೇಸರಿ ಮತ್ತು ಮರಾಠ.
91)ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ - - - ಸುರೇಂದ್ರ ನಾಥ್ ಬ್ಯಾನರ್ಜಿ.
92) grand old man of india - - - - ದಾದಾಭಾಯಿನವರೋಜಿ.
93)ಡೆಕ್ಕನ್ ಎಜುಕೇಷನ್ ಸೊಸೈಟಿಯ ಸ್ಥಾಪಕರು - - - ತಿಲಕ್ ಮತ್ತು ಅಗರ್ ಕರ್.
94) ಪೂನಾದ ಸಾರ್ವಜನಿಕ ಸಭಾದ ಸ್ಥಾಪಕರು - - - - ಎಮ್.ಜಿ.ರಾನಡೆ.
95)ಇಂಡಿಯನ್ ಅಸೋಸಿಯೇಷನ್ ಸ್ಥಾಪಕರು - - - - ಸುರೇಂದ್ರನಾಥ್ ಬ್ಯಾನರ್ಜಿ.
96)ಋಗ್ವೇದವನ್ನು ಇಂಗ್ಲೀಷ್ ಗೆ ಅನುವಾದ ಮಾಡಿದವರು - - - ಮ್ಯಾಕ್ಸ್ ಮುಲ್ಲರ್.
97)ನೀಲಿದರ್ಪಣ ಕೃತಿಯ ಕರ್ತೃ - - - - ದೀನ ಬಂಧು ಮಿತ್ರ.
98)ಇನ್ ಕ್ವಿಲಾಬ್ ಜಿಂದಾಬಾದ್ ಘೋಷಣೆ - - - - ಭಗತ್ ಸಿಂಗ್.
99) ಅಭಿನವ ಭಾರತ ಸಂಘದ ಸ್ಥಾಪಕರು - - - - - ವಿ.ಡಿ.ಸಾವರ್ಕರ್.
100) ಯುಗಾಂತರ ಪತ್ರಿಕೆಯ ಸಂಪಾದಕರು - - - - ಬರೀಂದ್ರ ಕುಮಾರ್.
¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤
ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.
1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಹಳ್ಳಿ - - - - ಈಸೂರು.
47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು ಆಗಿನ ದಿವಾನ್ - - - - 1947..ರಾಮಸ್ವಾಮಿ ಮೊದಲಿಯಾರ್.
48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
49)ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
50)ಕರ್ನಾಟಕ ವಿಧ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.
51)ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಈ ಗೀತೆ ರಚಿಸಿದವರು.- - - ಹುಯಿಲಗೋಳ ನಾರಾಯಣರಾಯರು.
52)ಕರ್ನಾಟಕ ಗತವೈಭವ ಕೃತಿ ರ-- - - ಆಲೂರು ವೆಂಕಟರಾಯರು.
53)ಕನ್ನಡದ ಕುಲ ಪುರೋಹಿತ - - - ಆಲೂರು ವೆಂಕಟರಾಯರು.
54)ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಅಧ್ಯಕ್ಷರು - - - ಸಿದ್ದಪ್ಪ ಕಂಬಳಿ.
55)ಕಾಸರಗೂಡು ಏಕೀಕರಣ ಸಮ್ಮೇಳನದ ಅಧ್ಯಕ್ಷರು - - - - ಆರ್.ಆರ್.ದಿವಾಕರ್.
56)ಜೆ.ವಿ.ಪಿ.ಕಮಿಟಿಯ ಸದಸ್ಯರು - - - ಜವಾಹರಲಾಲ್ ನೆಹರು. ,ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.
57)ಕರ್ನಾಟಕ ಏಕೀಕರಣ ಸಮಿತಿಯ ಅಧ್ಯಕ್ಷರು - - ಎಸ್. ನಿಜಲಿಂಗಪ್ಪ.
58)ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ವರದಿ ನೀಡಿದ ಕಮಿಟಿ - - - - - ಫಜಲ್ ಅಲಿ ಕಮಿಟಿ.
60)ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ - - - - ಮಹಾಜನ್ ಆಯೋಗ.
61)ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು - - - - ಫಜಲ್ ಅಲಿ ಕಮಿಟಿ.
62 )ಏಕೀಕೃತ ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ - - - ಎಸ್. ನಿಜಲಿಂಗಪ್ಪ.
63)2 ನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡ ಒಪ್ಪಂದ - - - - - 1784ರ ಮಂಗಳೂರು ಒಪ್ಪಂದ.
64)3ನೇ ಆಂಗ್ಲೋ ಮೈಸೂರು ಯುದ್ಧ ಕೋನೆಗೊಂಡ ಒಪ್ಪಂದ - - - 1792ರ ಶ್ರೀರಂಗಪಟ್ಟಣ ಒಪ್ಪಂದ.
65)ಸಂಗ್ಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದು - - - 1830.
66)ಮೈಸೂರಿನಲ್ಲಿಐ.ಪಿ.ಸಿ.ಯನ್ನು ಜಾರಿಗೆ ತಂದವರು - - - - ಬೌರಿಂಗ್ 1862.
67)ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದವರು - - - - - 1905ರಲ್ಲಿ ದಿವಾನ್ ಕೃಷ್ಣ ಮೂರ್ತಿ.
68)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು - - - - ಎ.ಓ.ಹ್ಯೂಂ.1885ರಲ್ಲಿ.
69)ಕರ್ನಾಟಕದ ಮೊದಲ ರಾಜಕೀಯ ಸಮಾವೇಶದ ಅಧ್ಯಕ್ಷರು - - - ವಿ.ಪಿ.ಮಾಧವರಾವ್.1920--ಧಾರವಾಡದಲ್ಲಿ. ಕರ್ನಾಟಕದ ಏಕೀಕರಣದ ಬೇಡಿಕೆ.
70)ಈಸೂರು ಘಟನೆ ನಡೆದದ್ದು - - - 1942ಸೆಪ್ಟೆಂಬರ್ 28.
71)ಬ್ರಿಟಿಷರಿಗೆ ಮೊದಲು ವ್ಯಾಪಾರಿ ಅನುಮತಿ ನೀಡಿದ ಮೊಗಲ್ ದೊರೆ - - - - ಜಹಂಗೀರ್.
72)ಜಹಂಗೀರ್ ನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಯಭಾರಿ.- - - - ಸರ್.ಥಾಮಸ್ ರೋ.
73)ಪ್ಲಾಸಿ ಕದನ ನಡೆದಾಗ ಬಂಗಾಳದ ನವಾಬ - - - ಸಿರಾಜ್ - ಉದ್ ದೌಲ್.
74)ಬಾಕ್ಸಾರ್ ಕದನವನ್ನು ಅಂತ್ಯ ಗೊಳಿಸಿದ ಒಪ್ಪಂದ - - - ಅಲಹಾಬಾದ್ ಒಪ್ಪಂದ.
75)ದತ್ತು ಪುತ್ರನಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು - - - ಲಾರ್ಡ್ ಡಾಲ್ ಹೌಸಿ.
76) 1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು - - - - ವಿ.ಡಿ.ಸಾವರ್ಕರ್.
77)ಕೊನೆಯ ಮೊಗಲ್ ಚಕ್ರವರ್ತಿ - - - 2ನೇ ಬಹದ್ದೂರ್ ಷಾ.
78)1857 ರ ದಂಗೆಯ ವೇಳೆ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - ಲಾರ್ಡ್ ಡಾಲ್ ಹೌಸಿ.
79)ಭಾರತದ ಪ್ರಥಮ ವೈಸರಾಯ್ವ - - - ಲಾರ್ಡ್ ಕ್ಯಾನಿಂಗ್.
80)ಬ್ರಿಟಿಷ್ ಆರ್ಥಿಕ ಸಾಮ್ರಾಜ್ಯಶಾಹಿಯನ್ನು ವಿಶ್ಷೇಷಿಸಿದ ಪ್ರಥಮ ಭಾರತೀಯ - - - - ದಾದಾಬಾಯಿ ನವರೋಜಿ.
81)ಪಾವರ್ಟಿ ಅಂಡ್ ಆನ್ ಬ್ರಿಟಿಷ್ ರೂಲ್ ಇನ್ ಇಂಡಿಯ ಕೃತಿಯ ಕರ್ತೃ - - - ದಾದಾಭಾಯಿನವರೋಜಿ.
82)ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಪಿತಾಮಹ - - - ಥಾಮಸ್ ಮೆಕಾಲೆ.
83)ಬ್ರಹ್ಮ ಸಮಾಜದ ಸ್ಥಾಪಕರು - - ರಾಜಾರಾಮ್ ಮೋಹನ್ ರಾಯ್.
84)ಆರ್ಯಸಮಾಜದ ಸ್ಥಾಪಕರು - - - ದಯಾನಂದ ಸರಸ್ವತಿ.
85)ವೇದಗಳಿಗೆ ಹಿಂತಿರುಗಿ ಎಂದು ಘೋಷಿಸಿದವರು - - - ದಯಾನಂದ ಸರಸ್ವತಿ.
86)ಬನಾರಸ್ ಸೆಂಟ್ರಲ್ ಸ್ಕೂಲ್ ಸ್ಥಾಪಿಸಿದವರು - - - ಅನಿಬೆಸೆಂಟ್.
87)ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ - - - - - ಬಿಪಿನ್ ಚಂದ್ರ ಪಾಲ್.
88)ಪಂಜಾಬಿನ ಸಿಂಹ - - - ಲಾಲಲಜಪತ್ ರಾಯ್.
89)ಗೀತಾ ರಹಸ್ಯ ಕೃತಿ ರಚಿಸಿದವರು - - - ಬಾಲಗಂಗಾಧರ ತಿಲಕ.
90)ತಿಲಕರು ಹೊರತಂದ ಪತ್ರಿಕೆಗಳು - - - ಕೇಸರಿ ಮತ್ತು ಮರಾಠ.
91)ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ - - - ಸುರೇಂದ್ರ ನಾಥ್ ಬ್ಯಾನರ್ಜಿ.
92) grand old man of india - - - - ದಾದಾಭಾಯಿನವರೋಜಿ.
93)ಡೆಕ್ಕನ್ ಎಜುಕೇಷನ್ ಸೊಸೈಟಿಯ ಸ್ಥಾಪಕರು - - - ತಿಲಕ್ ಮತ್ತು ಅಗರ್ ಕರ್.
94) ಪೂನಾದ ಸಾರ್ವಜನಿಕ ಸಭಾದ ಸ್ಥಾಪಕರು - - - - ಎಮ್.ಜಿ.ರಾನಡೆ.
95)ಇಂಡಿಯನ್ ಅಸೋಸಿಯೇಷನ್ ಸ್ಥಾಪಕರು - - - - ಸುರೇಂದ್ರನಾಥ್ ಬ್ಯಾನರ್ಜಿ.
96)ಋಗ್ವೇದವನ್ನು ಇಂಗ್ಲೀಷ್ ಗೆ ಅನುವಾದ ಮಾಡಿದವರು - - - ಮ್ಯಾಕ್ಸ್ ಮುಲ್ಲರ್.
97)ನೀಲಿದರ್ಪಣ ಕೃತಿಯ ಕರ್ತೃ - - - - ದೀನ ಬಂಧು ಮಿತ್ರ.
98)ಇನ್ ಕ್ವಿಲಾಬ್ ಜಿಂದಾಬಾದ್ ಘೋಷಣೆ - - - - ಭಗತ್ ಸಿಂಗ್.
99) ಅಭಿನವ ಭಾರತ ಸಂಘದ ಸ್ಥಾಪಕರು - - - - - ವಿ.ಡಿ.ಸಾವರ್ಕರ್.
100) ಯುಗಾಂತರ ಪತ್ರಿಕೆಯ ಸಂಪಾದಕರು - - - - ಬರೀಂದ್ರ ಕುಮಾರ್.
¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤¤
Comments
Post a Comment