Sunday 25 February 2018

Kpsc Job notifications in Karnataka

🙏💐💐 *ಪರಿಸರ ಮಂಡಳಿಯಲ್ಲಿ ಅರ್ಜಿ ಅಹ್ವಾನ,ಜ್ಯೋತಿ ಸಂಜೀವಿನಿ ಅನುಷ್ಟಾನ,MDM ಸಿಬ್ಬಂದಿ ಮಾಹಿತಿ ಹಾಗೂ CRP ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ*👇

👉 *ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜ ಅಹ್ವಾನ.*
*ಅರ್ಜಿ ಸಲ್ಲಿಸಲು ಪ್ರಾರಂಭ-23-02-2018 ಹಾಗೂ ಕೊನೆಯ ದಿನಾಂಕ-23-03-2018*👇
 http://www.ksge.in/2018/02/notification-for-various-posts-in.html

👉 *ಸರ್ಕಾರಿ ನೌಕರನ ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆಯ ಅನುಷ್ಠಾನದ ಬಗ್ಗೆ.*👇
 http://www.ksge.in/2018/02/the-implementation-of-jyoti-sanjeevini.html

👉 *ಮದ್ಯಾಹ್ನ ಉಪಹಾರ ಯೋಜನೆಯ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ವಿವರವಾದ ಮಾಹಿತಿ ನೀಡುವ ಬಗ್ಗೆ.23-02-2018*👇
 http://www.ksge.in/2018/02/detailed-information-on-character.html

👉 *ಪ್ರಾಥಮಿಕ ಶಾಲಾ,ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವ ಬಗ್ಗೆ.24-02-2018*👇
 http://www.ksge.in/2018/02/expanding-date-of-applying-for-written.html

Kpsc Job notifications in Karnataka

🙏💐 *ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಅಗತ್ಯ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರುಗಳಿಗೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2,ದೈಹಿಕ ಶಿಕ್ಷಕ ಗ್ರೇಡ್-1 ವೃಂದಕ್ಕೆ 371 ಜೆ ಮೀಸಲಾತಿಯಡಿಲ್ಲಿ ನಿಯಮ 32 ರಡಿ ಬಡ್ತಿ ನೀಡುವ ಕುರಿತು ಆದೇಶ.ದಿನಾಂಕ-24-01-2018*👇

 http://www.ksge.in/2018/02/government-high-school-co-teacher-grade.html


Genaral studies for kpsc fda sda non technical exams

*Useful information*


1. *PAN*
Permanent Account Number.

2. *PDF*
Portable Document format.

3. *SIM*
Subscriber Identity Module.

4. *ATM*
Automated Teller Machine.

5. *IFSC*
Indian Financial System Code.

6. *FSSAI(Fssai)*
Food Safety & Standards
Authority of India.

7. *Wi-Fi*
Wireless Fidelity.

8. *GOOGLE*
Global Organization Of
Oriented Group
Language Of Earth.

9. *YAHOO*
Yet Another Hierarchical
Officious Oracle.

10. *WINDOWS*
Wide Interactive Network
Development for
Office work Solution.

11. *COMPUTER*
Common
Oriented Machine.
Particularly United
and used under Technical
and Educational Research.

12. *VIRUS*
Vital Information
Resources Under Siege.

13. *UMTS*
Universal
Mobile Telecommunicati ons
System.

14. *AMOLED*
Active-Matrix Organic Light-
Emitting diode.

15. *OLED*
Organic
Light-Emitting diode.

16. *IMEI*
International Mobile
Equipment Identity.

17. *ESN*
Electronic
Serial Number.

18. *UPS*
Uninterruptible
Power Supply.

19. *HDMI*
High-Definition
Multimedia Interface.

20. *VPN*
Virtual Private Network.

21. *APN*
Access Point Name.

22. *LED*
Light Emitting Diode.

23. *DLNA*
Digital
Living Network Alliance.

24. *RAM*
Random Access Memory.

25. *ROM*
Read only memory.

26. *VGA*
Video Graphics Array.

27. *QVGA*
Quarter Video
Graphics Array.

28. *WVGA*
Wide video Graphics Array.

29. *WXGA*
Widescreen Extended
Graphics Array.

30. *USB*
Universal Serial Bus.

31. *WLAN*
Wireless
Local Area Network.

32. *PPI*
Pixels Per Inch.

33. *LCD*
Liquid Crystal Display.

34. *HSDPA*
High Speed Down link
Aacket Access.

35. *HSUPA*
High-Speed Uplink
Packet Access.

36. *HSPA*
High Speed
Packet Access.

37. *GPRS*
General Packet
Radio Service.

38. *EDGE*
Enhanced Data Rates
for Globa Evolution.

39. *NFC*
Near
Field Communication.

40. *OTG*
On-The-Go.

41. *S-LCD*
Super Liquid
Crystal Display.

42. *O.S*
Operating System.

43. *SNS*
Social Network Service.

44. *H.S*
HOTSPOT.

45. *P.O.I*
Point Of Interest.

46. *GPS*
Global
Positioning System.

47. *DVD*
Digital Video Disk.

48. *DTP*
Desk Top Publishing.

49. *DNSE*
Digital
Natural Sound Engine.

50. *OVI*
Ohio Video Intranet.

51. *CDMA*
Code Division
Multiple Access.

52. *WCDMA*
Wide-band Code
Division Multiple Access.

53. *GSM*
Global System
for Mobile Communications.

54. *DIVX*
Digital Internet
Video Access.

55. *APK*
Authenticated
Public Key.

56. *J2ME*
Java 2
Micro Edition.

57. *SIS*
Installation Source.

58. *DELL*
Digital Electronic
Link Library.

59. *ACER*
Acquisition
Collaboration
Experimentation Reflection.

60. *RSS*
Really
Simple Syndication.

61. *TFT*
Thin Film Transistor.

62. *AMR*
Adaptive
Multi-Rate.

63. *MPEG*
Moving Pictures
Experts Group.

64. *IVRS*
Interactive
Voice Response System.

65. *HP*
Hewlett Packard.


*Do we know actual full form*
*of some words???*

66. *NEWS PAPER =*
North East West South
Past and Present
Events Report.

67. *CHESS =*
Chariot,
Horse,
Elephant,
Soldiers.

68. *COLD =*
Chronic,
Obstructive,
Lung,
Disease.

69. *JOKE =*
Joy of Kids
Entertainment.

70. *AIM =*
Ambition in Mind

71. *DATE =*
Day and Time Evolution.

72. *EAT =*
Energy and Taste.

73. *TEA =*
Taste and Energy
Admitted.

74. *PEN =*
Power Enriched in Nib.

75. *SMILE =*
Sweet Memories
in Lips Expression.

76. *ETC. =*
End of
Thinking Capacity.

77. *OK =*
Objection Killed.

78. *Or =*
Orl Korec
(Greek Word)

79. *Bye =*♥
Be with You Everytime.


Key answers of FDA exam of kpsc

🙏💐 *ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ 25-02-2018 ರಂದು ನಡೆದ ಸಾಮಾನ್ಯ ಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರಗಳು.*👇
 http://www.ksge.in/2018/02/general-knowledge-exam-questionnaire.html

Thursday 22 February 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ತಜ್ಞನೆಂದರೆ ತನ್ನ ವಿಷಯದಲ್ಲಿ ಆಗಲಿರುವ ಅತಿ ಕೆಟ್ಟ ತಪ್ಪುಗಳನ್ನು ಮೊದಲೇ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳುತ್ತಾನೆ.----- ವಾರ್ನರ್ ಹೆನ್ಸ್ ಬರ್ಗ್.
2. ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೆ ಸಾಕಷ್ಟಿದೆ ,ಆದರೆ ಯಾರೊಬ್ಬರ ದುರಾಸೆಗಲ್ಲ.----ಮಹಾತ್ಮಾ ಗಾಂಧಿ.
3. ಆಸೆಯು ಮನುಷ್ಯನನ್ನು ಮಂಗನನ್ನಾಗಿ ಕುಣಿಸುತ್ತದೆ.----- ಸುಭಾಷಿತ.
4. ಅತಿ ಆಸೆ ಗತಿಗೇಡು. ----- ಭಾರತೀಯ ಗಾದೆ.
5. ಮೊದಲಿನ ಆಸೆಗಳು ತೀರಿದಂತೆಲ್ಲಾ ಹೆಚ್ಚಿನ ಆಸೆಗಳು ಅತ್ಯವಶ್ಯಕವಾಗುತ್ತದೆ.----- ಎಮರ್ಸನ್.
6. ಆಸೆಯೇ ದುಃಖಕ್ಕೆ ಮೂಲ. -----ಗೌತಮ ಬುದ್ಧ
7. ಆಸೆ ಆಕಾಂಕ್ಷೆಗಳನ್ನು ಸಮಾಜದ ಯಾವ ಕಟ್ಟುಪಾಡುಗಳೂ ಬಂದಿಸಲಾರವು.---- ಮಹಾತ್ಮಾ ಗಾಂಧಿ.
8. ಯಾರ ಆಸೆಗಳು ದೊಡ್ಡವೊ ಅವನೇ ದರಿದ್ರ. ----ಭತೃಹರಿ.
9. ವಂಚಿಸಲಾಗದಂಥ ಆಸೆಯೇ ವಿವೇಕ---- ಜಾನ್ಸ್ ನ್.
10. ಯಾರು ತನ್ನ ಶತ್ರುಗಳಿಗಿಂತ ತನ್ನ ಆಸೆಗಳನ್ನು ಜಯಿಸುತ್ತಾನೋ ಅವನೇ ಬುದ್ಧಿವಂತ. -----ಅರಿಸ್ಟಾಟಲ್.
11. ಆಶಾವಾದಿ ಮರೆಯಲು ನಗುತ್ತಾನೆ; ನಿರಾಶಾವಾದಿ ನಗಲು ಮರೆಯುತ್ತಾನೆ.-----ಅನಾಮಿಕ.
12. ನಿರಾಶೆ ಕೆಲವರನ್ನು ಹಾಳು ಮಾಡಿದರೆ , ಅತಿಆಸೆ ಅನೇಕರನ್ನು ಹಾಳು ಮಾಡುತ್ತದೆ. ---- ಫ್ರಾಂಕ್ಲಿನ್.
13. ನಾವು ಏನನ್ನು ಹೊಂದಿಲ್ಲವೋ ಅದಕ್ಕಾಗಿ ಆಸೆಪಡುವುದೇ ನಮಗೆ ಅಭ್ಯಾಸವಾಗಿದೆ.----- ಪಬ್ಲಿಯಸ್ ಸೈರಸ್.
14. ಆಸೆಯಂಥ ರೋಗ ಮತ್ತೊಂದಿಲ್ಲ.----ಜಪಾನಿ ಗಾದೆ.
15. ಮನುಷ್ಯನು ಪ್ರಾಜ್ಞನಿರಲಿ ,ಶೂರನಿರಲಿ ,ಸ್ಥಿರ ಬುದ್ಧಿಯವನಿರಲಿ ಆಸೆ ಆತನನ್ನು ಹುಲ್ಲು ಕಡ್ಡಿಯನ್ನಾಗಿ ಮಾಡುತ್ತದೆ.----- ಯೋಗ ವಾಸಿಷ್ಠ.
16. ನಿಮ್ಮ ಆಸೆಯಲ್ಲಿ ಎಷ್ಟು ತಾರುಣ್ಯವಿದೆಯೋ ನೀವು ಅಷ್ಟೇ ತರುಣರು.-----ವಾಲ್ಟೇರ್.
17. ನಿಮ್ಮ ಆಸೆಗಳಿಗೆ ಅಂತ್ಯವಿಲ್ಲದಿದ್ದರೆ , ನಿಮ್ಮ ಕಣ್ಣೀರಿಗೂ ಅಂತ್ಯವಿಲ್ಲವಾಗುತ್ತದೆ----ಥಾಮಸ್ ಫುಲ್ಲರ್.
18. ಮಾನವನ ಎಲ್ಲಾ ಚಟುವಟಿಕೆಗಳು ಆಸೆಯಿಂದ ಪ್ರಚೋದಿಸಲ್ಪಟ್ಟಿವೆ.----ಬ್ರಟ್ರೇಂಡ್ ರಸೆಲ್.
19. ಆಸೆ ಮನುಷ್ಯನ ಸಾರ----ಬಿ.ಸ್ಟಿನೋಜಾ.
20. ಶಿಶಿರ ಬಂದರೇನಂತೆ , ವಸಂತ ಬಹಳ ಹಿಂದಿರುವುದೇ ---'ಷೆಲ್ಲಿ.
21. ಆಶಾವಾದಿ ಹೆಚ್ಚು ಅನುಭವಿಯಾಗಿರುವುದಿಲ್ಲ.------ಡಾನ್ ಮಾರ್ಕ್ವಿಸ್ .
22. ಆಶಾವಾದವು ಅರಳುವ ಸ್ಥಳ ಮಾನಸಿಕ ಆಸ್ಪತ್ರೆ. -----ಹ್ಯಾವಲೋಕ ಎಲ್ಲಿಸ್.
23. ಐಶ್ವರ್ಯವಂತರು ವಿನಯದಿಂದಿರುವುದು ಕಷ್ಟ. ----ಜಾನ್ ಆಷ್ಟಿನ್.
24. ಹಣವು ಯಕ್ಷಿಣಿಯಂತೆ ಅದೃಶ್ಯವಾಗುತ್ತದೆ.-----ಅನನ್.
25. ಐಶ್ವರ್ಯವು ಅನೇಕ ಸ್ನೇಹಿತರನ್ನು ಮಾಡಿಕೊಡುತ್ತದೆ.-----ಬೈಬಲ್.

Friday 16 February 2018

Cauvery river final judgement ಕಾವೇರಿ ನದಿ ಪ್ರಾಧಿಕಾರದ ಅಂತಿಮ ತೀರ್ಪು

ಕಾವೇರಿ : ನಮಗೇ ಗೆಲುವು
----------
ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಳ ಹಿನ್ನೆಲೆ
ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಅಸ್ತು
-----------
1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದ ಸುಪ್ರೀಂಕೋರ್ಟ್
----------------
192 ಟಿಎಂಸಿ ನೀರು ಬಿಡುವ ಜಾಗದಲ್ಲಿ 177 ಟಿಎಂಸಿ ನೀರು ಬಿಡುಗಡೆಗೆ ಸೂಚನೆ
ತಮಿಳುನಾಡಿಗೆ 14.05 ಟಿಎಂಸಿ ನೀರು ಕಡಿತಗೊಳಿಸಿದ ಸುಪ್ರೀಂಕೋರ್ಟ್
--------
ಬೆಂಗಳೂರಿಗೆ 4.75 ಟಿಎಂಸಿ ನೀರು ಹಂಚಿಕೆಗೆ ಆದೇಶ
-----
ತಮಿಳುನಾಡಿಗೆ 177. 25 ಟಿಎಂಸಿ ನೀರು ಬಿಡುಗಡೆಗೆ ಆದೇಶ
------------
ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆ
---------------------
ನದಿನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲ ನೀರನ್ನು ಪರಿಗಣಿಸಬೇಕು
---------------------
ಕೇರಳ, ಪುದುಚೇರಿಗೆ ನೀಡಿದ ನೀರು ಹಂಚಿಕೆ ಎತ್ತಿಹಿಡಿದ ಕೋರ್ಟ್​
ಕೇರಳದ ಪಾಲು 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ
-------------
ಎರಡು ರಾಜ್ಯಗಳು ಸಮಾನ ಹಂಚಿಕೆ ತತ್ವ  ಪಾಲಿಸಬೇಕು
-----------------
ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ
ನದಿಗಳು ರಾಷ್ಟ್ರೀಯ ಸಂಪತ್ತು
-----------------
50 ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ
ನ್ಯಾಯಾಧೀಕರಣದ ಅನುಸರಿಸಿರುವ ಕ್ರಮ ಸರಿಯಾಗಿದೆ
1892 ಮತ್ತು 1924ರ ಒಪ್ಪಂದ ಉಲ್ಲೇಖಿಸಿದ ನ್ಯಾಯಮೂರ್ತಿ
 ಮುಂದಿನ 15 ವರ್ಷಕ್ಕೆ ಈ ತೀರ್ಪು ಅನ್ವಯ

Thursday 1 February 2018

Budget 2018 -19 in kannada central budget highlights

2018-19 ನೇ ಸಾಲಿನ ಬಜೆಟ್ ನ ಮುಖ್ಯಾಂಶಗಳು

►ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ

►ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್ ಶಿಪ್

►20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ

►ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ

►ಪ್ರತಿ ವರ್ಷ 1000 ಬಿಟೆಕ್ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪಿ ಹೆಚ್ ಡಿ ಮಾಡಲು ಉತ್ತೇಜನ ಬುಡಕಟ್ಟು

►ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಯೋಜನೆ

►ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ

►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ

►ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ

►ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ ಚಿಕಿತ್ಸೆ

►ಗ್ರಾಮಾಂತರ ಬಜಾರ್-ಇ ನಿರ್ಮಿಸಲು ಯೋಜನೆ

►2022 ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ

►2018-19 ರಲ್ಲಿ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ

►8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ

►42 ಮೆಗಾ ಫುಡ್ ಪಾರ್ಕ್ ಪ್ರಾರಂಭ

►ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ನಿರ್ಧಾರ

►ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ

► ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ

►ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು

►ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ

►ಬಿದಿರು ಬೆಳೆಗೆ 12,090 ಕೋಟಿ ರೂ ವಿಶೇಷ ಅನುದಾನ

►ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಕೃಷಿಗೆ 500 ಕೋಟಿ ರೂ ಅನುದಾನ ಘೋಷಣೆ

►ಜಿಲ್ಲೆಗಳಿಗೆ ವಿಶೇಷ ಕ್ಲಸ್ಟರ್ ಪದ್ಧತಿ

►ಮೀನುಗಾರಿಕೆ ಸೇರಿದಂತೆ ಅಕ್ವಾಕಲ್ಚರ್ ಮೂಲಸೌಕರ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ

►2017-18 ರಲ್ಲಿ 27.5 ಟನ್ ಆಹಾರ ಉತ್ಪಾದನೆ

►ಮಾರ್ಚ್ ವೇಳೆಗೆ 470 ಎಪಿಎಂಸಿಗಳು ಇ-ನಾಮ್ ಗೆ ಕನೆಕ್ಟ್

►ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ,

►ಸುಮಾರು 1000 ಹೆಕ್ಟೆರ್ ಪ್ರದೇಶದಲ್ಲಿ ಸಾವಯವ ಕೃಷಿಗೆ ಒತ್ತು

►ರೈತರಿಗೆ ತಮ್ಮ ಬೆಳೆ ಬೆಲೆ ನಿಗದಿ ಸ್ವಾತಂತ್ರ್ಯ

►ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನ ಹೆಚ್ಚಳ

►ನೇರ ನಗದು ವರ್ಗಾವಣೆ ಮೂಲಕದ ಪಾರದರ್ಶಕತೆ.

►ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಸ್ಥಾಪನೆ.

►ಒಂದೇ ದಿನದಲ್ಲಿ ಪಾಸ್ ಪೋರ್ಟ್ ನೀಡಿಕೆಗೆ ಕ್ರಮ.

►ಆರೋಗ್ಯ ಭಾಗ್ಯಕ್ಕಾಗಿ 50 ಕೋಟಿ ಜನಕ್ಕೆ ತಲಾ 5 ಲಕ್ಷ

►ಹೆಲ್ತ್ ಸೆಂಟರ್ ಗೆ 1200 ಕೊಟಿ ಮೀಸಲು

►ಒಂದೂವರೆ ಲಕ್ಷ ಹೆಲ್ತ್ ಆ್ಯಂಡ್ ವೆಲ್ ನೆಸ್ ಸೆಂಟರ್ ನಿರ್ಮಾಣ

►ವಿಶ್ವದ ಅತಿದೊಡ್ಡ ಸರಕಾರಿ ಆರೋಗ್ಯ ಯೋಜನೆ ಮೋದಿ ಕೇರ್ ಆರೋಗ್ಯ ಬಾಗ್ಯ ಯೊಜನೆ ಘೊಷಣೆ

►24 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ

►10 ಕೋಟಿ ಬಡ ಕುಟಂಬಗಳಿಗೆ ಆರೋಗ್ಯ ಭಾಗ್ಯ ಯೋಜನೆ

►ಮೂರು ಸಂಸತ್ ಕ್ಷೇತ್ರಗಳಲ್ಲಿ ಕನಿಷ್ಟ ಒಂದು ಮೆಡಿಕಲ್ ಕಾಲೇಜು ನಿರ್ಮಾಣ

►ಟಿಬಿ ರೋಗಿಗಳ ಪೌಷ್ಟಿಕಾಂಶಕ್ಕೆ 600 ಕೋಟಿ

►ಪ್ರತಿ ಕುಟುಂಬಕ್ಕೆ ಆರೋಗ್ಯ ಯೋಜನೆ- 5 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಭರಿಸಲಾಗುವುದು

►18 ಹೊಸ ಐಐಟಿ, ಎನ್ ಐಟಿ ಘೋಷಣೆ

►ಎಲ್ಲಾ ಬಡ ಕುಟುಂಬಗಳಿಗೆ ಅಪಘಾತವಿಮೆ ಘೋಷಣೆ

►ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ತೆರಿಗೆ ಹೊಣೆ ಇಳಿಕೆ

►4 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗುರಿ

►ಪರಿಪೂರ್ಣ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಒತ್ತು

►ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ 10.30 ಕೋಟಿ

►ಸಾಮಾಜಿಕ ಭದ್ರತೆಗೆ 9975 ಕೋಟಿ ರೂ.

►ಹೆರಿಗೆ ರಜೆ 24 ವಾರದಿಂದ 26 ವಾರಗಳಿಗೆ ಹೆಚ್ಚಳ

►ಕ್ಷಯರೋಗ ಚಿಕಿತ್ಸೆಗೆ 500 ಕೋಟಿ ರೂ. ಮೀಸಲು

►ಕೃಷಿ ಉತ್ಪನ್ನಗಳ ರಫ್ತಿಗೆ ಮುಕ್ತ ಅವಕಾಶ

►70 ಲಕ್ಷ  ಉದ್ಯೋಗ ಸೃಷ್ಟಿ

►ಸ್ಮಾರ್ಟ್ ಸಿಟಿ ಗೆ 99 ನಗರಗಳ ಆಯ್ಕೆ

►ಮೂಲಭೂತ ಸೌಕರ್ಯಕ್ಕೆ 50 ಲಕ್ಷ ಕೋಟಿ ಮೀಸಲು

►ಉಜ್ವಲ್ ಯೋಜನೆಯಡಿ ಪ್ರಧಾನಮಂತ್ರಿ ಉಚಿತ ಎಲ್ ಪಿಜಿ ಗ್ಯಾಸ್

►ಎಸ್ ಸಿ, ಎಸ್ ಟಿ ಅಭಿವೃದ್ಧಿಗೆ 1 ಲಕ್ಷ 5 ಸಾವಿರ ಕೋಟಿ ರೂ ಅನುದಾನ

►ಪ್ರವಾಸೋದ್ಯಮ ಉತ್ತೇಜನಕ್ಕೆ ನೂತನ ರಸ್ತೆ ನಿರ್ಮಾಣ

►ಈ ವರ್ಷ ಮತ್ತೆ 100 ಸ್ಮಾರ್ಟ್ ಸಿಟಿ ನಿರ್ಮಾಣದ ಗುರಿ

►ಸ್ಮಾರ್ಟ್ ಸಿಟಿಗೆ 2.4 ಲಕ್ಷ ಕೋಟಿ ಅನುದಾನ

►ಲಡಾಕ್ ವಲಯದಲ್ಲಿ ಸುರಂಗ ನಿರ್ಮಾಣ

►ಚಿಕ್ಕ, ಅತಿ ಚಿಕ್ಕ ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು

►ಸಾರ್ವಜನಿಕ ಹೂಡಿಕೆಗೆ ಒತ್ತು ಟೆಕ್ಸ್ ಟೈಲ್ಸ್ ಉದ್ಯಮಕ್ಕೆ 7 ಸಾವಿರ ಕೋಟಿ ಮೀಸಲು

►ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ ಮೀಸಲು

►ಆಯುಷ್ಮಾನ್ ಭಾರತ್ ಹೊಸ ಯೋಜನೆ ಜಾರಿಗೆ

►ನಮಾಮಿ ಗಂಗಾ ಯೋಜನೆಗೆ ಹೆಚ್ಚಿನ ಆದ್ಯತೆ

►ಗಂಗಾ ತಟದಲ್ಲಿನ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಆದ್ಯತೆ

►16730 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಶೌಚಾಲಯ ನಿರ್ಮಾಣ

►ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ

►ನಮಾಮಿ ಗಂಗೆ ಯೋಜನೆಗೆ ಹೆಚ್ಚಿನ ಆಧ್ಯತೆ

►16730 ಕೋಟಿ ವೆಚ್ಚದಲ್ಲಿ ಗಂಗಾನದಿ ತಡದಲ್ಲಿನ ಗ್ರಾಮಗಳಲ್ಲಿ ಶೌಚಾಲಾಯ ನಿರ್ಮಾಣ

►ಜೀವನ ಸುಧಾರಿಸಲು ವಿಶೇಷ ಅನುದಾನ ಘೋಷಣೆ

►ಹೆಲ್ತ್ ವೆಲ್ ನೆಸ್ ಸ್ಕೀಂ ಗಾಗಿ 1200 ಕೋಟಿ ರೂ ಅನುದಾನ

►ಯೋಜನೆಯಡಿ 50 ಕೋಟಿ ಅನುದಾನ ಮುಂದುವರಿಗೆ 600 ಕೋಟಿ ಟಿಬಿ ರೋಗಿಗಳಿಗೆ ತಲಾ 500 ವೆಚ್ಚದಲ್ಲಿ ಚಿಕಿತ್ಸೆ

►ದೆಹಲಿಯ ವಾಯು ಮಾಲಿನ್ಯ ನಿಜಕ್ಕೂ ಕಳವಳಕಾರಿ. ಇದಕ್ಕಾಗಿ ದೆಹಲಿ, ಹರ್ಯಾಣ, ಪಂಜಾಬ್, ಉತ್ತರ

►ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭ.

►ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿ

►ಬಡವರಿಗೆ ಉಚಿತ ಡಯಾಲಿಸಿಸ್

►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ

►ಮೊಬೈಲ್. ಟಿವಿ ದುಬಾರಿ, ಅಬಕಾರಿ ಸುಂಕ ಶೇ.15ರಷ್ಟು ಏರಿಕೆ

►ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ 124 ವಿಮಾನ ನಿಲ್ದಾಣಗಳಿದ್ದು, ಇದನ್ನು 5 ಪಟ್ಟು ಹೆಚ್ಚಿಸಲಾಗುವುದು

ಮತ್ತು ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ

►ವೈದ್ಯಕೀಯ ವಿನಾಯಿತಿ ಮಿತಿ ಸೆಕ್ಷನ್ 80ರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ 10 ಸಾವಿರದಿಂದ 50 ಸಾವಿರ ರೂಗಳಿಗೆ ಏರಿಕೆ

►ವೈದ್ಯಕೀಯ ವಿಮೆ 30 ಸಾವಿರದಿಂದ 50 ಸಾವಿರ ರೂ ಗೆ ಏರಿಕೆ,

►ಹಿರಿಯ ನಾಗರಿಕರಿಗೆ 1 ಲಕ್ಷರೂ ವರೆಗೂ ಏರಿಕೆ

►ತೆರಿಗೆ ಸ್ಲಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

►2.5ಲಕ್ಷ ವರಿಗೆನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ.

►2.5ರಿಂದ 5 ಲಕ್ಷ ವರಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ

►5 ಲಕ್ಷದಿಂದ 10 ಲಕ್ಷ ವರೆಗೆ ಶೇ.20ರಷ್ಟು ಮತ್ತು 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ.

►40 ಸಾವಿರ ರೂವರೆಗಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಶೀಘ್ರ ಜಾರಿ.

►ಈ ವರ್ಷ ಜಿಎಸ್ ಟಿ 12 ತಿಂಗಳ ಬದಲಿಗೆ 11 ತಿಂಗಳಿಗೇ ಪಾವತಿ

►ವಾರ್ಷಿಕ 250 ಕೋಟಿ ವಹಿವಾಟು ನಡೆಸಿದ ಕಾರ್ಪೋರೇಟ್ ಸಂಸ್ಥೆಗಳ ತೆರಿಗೆ ಕಡಿತ

►5 ಲಕ್ಷ ಹಳ್ಳಿಗಳಲ್ಲಿ ವೈಫೈ ಸೌಲಭ್ಯ.

►ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದೇವೆ.

►14 ಸರ್ಕಾರಿ ಕಂಪೆನಿಗಳು ಷೇರುಮಾರುಕಟ್ಟೆಗೆ ಪ್ರವೇಶ.

►ಸಮಗ್ರ ಬಂಗಾರ ನೀತಿ ಜಾರಿ. ಚಿನ್ನ ನಗದೀಕರಣ ವ್ಯವಸ್ಥೆಯಲ್ಲಿ ಬದಲಾವಣೆ.

►ಎಲ್ಲಾ ಜಿಲ್ಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ

►ಉದ್ಯೋಗಾಕಾಂಕ್ಷಿಗಳಿಗೆ ಆಧಾರ್ ಮಾದರಿಯ 16 ಅಂಕಿಗಳ ಸಂಖ್ಯೆ

►ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ಸಂಬಳ ಹೆಚ್ಚಳ

►ಬಂಡವಾಳ ಹಿಂತೆಗೆತದಲ್ಲಿ ಗುರಿ ಮೀರಿದ ಸಾಧನೆ

►ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಮಾರ್ಗ ಉನ್ನತೀಕರಣ

►ರಕ್ಷಣಾ ಇಲಾಖೆಗೆ 2 ಶಸ್ತ್ರಾಸ್ತ್ರ ನಿರ್ಮಾಣ ಕಾರಿಡಾರ್, ಖಾಸಗಿ ಹೂಡಿಕೆ

►ಮುಂಬೈ ಸ್ಥಳೀಯ ರೈಲು ಅಭಿವೃದ್ಧಿಗಾಗಿ 11 ಸಾವಿರ ಕೋಟಿ ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಗಳ ಉನ್ನತೀಕರಣ

►1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ

►ಐಐಟಿ ಚೆನ್ನೈ ನಲ್ಲಿ 5 ಜಿ ಅಧ್ಯಯನ ಕೇಂದ್ರ

►5 ಕೋಟಿ ಗ್ರಾಮೀಣ ನಾಗರಿಕರಿಗೆ 5 ಲಕ್ಷ ಆಸ್ಪತ್ರೆಗಳ ನಿರ್ಮಾಣ

►ಮುಂಬೈ ನಲ್ಲಿ ಲೋಕಲ್ ಟ್ರೈನ್ ಮಾರ್ಗ 90 ಕಿಮೀ ಹೆಚ್ಚಳ

►ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ಇಲ್ಲ

►700 ಲೊಕೋಮೋಟಿವ್ ಗಳ ನಿರ್ಮಾಣ 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ

►ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ಬೆಂಗಳೂರು ಸಬ್ ಅರ್ಬರನ್ ರೈಲು ಯೋಜನೆಗೆ 17 ಸಾವಿರ ಕೋಟಿ

►ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿಮೀ ಮೇಲ್ದರ್ಜೆಗೆ

►1 ಲಕ್ಶ 48 ಸಾವಿರದ 500 ಕೋಟಿ ರೂ ರೈಲ್ವೆಗೆ ಅನುದಾನ

Kpsc FDA SDA NOTES key points

ಪ್ರತಿಷ್ಠಿತ ‘ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್’ನ ಈ ವರ್ಷದ ಆವೃತ್ತಿಗೆ ಭಾರತ ಸಂಜಾತ ಇಬ್ಬರು ಅಮೆರಿಕನ್ನರು ಸೇರ್ಪಡೆಗೊಂಡಿದ್ದಾರೆ.
ಎಂಐಎಂಒ (ಮಲ್ಟಿಪಲ್ ಇನ್‌ಪುಟ್ ಮಲ್ಟಿಪಲ್ ಔಟ್‌ಪುಟ್– ರೇಡಿಯೊ ಸಂವಹನ ಸಾಮರ್ಥ್ಯವನ್ನು ವೃದ್ಧಿಸುವುದು) ನಿಸ್ತಂತು ತಂತ್ರಜ್ಞಾನದಲ್ಲಿನ ಅನ್ವೇಷಣೆಗೆ ಆರೋಗ್ಯಸ್ವಾಮಿ ಪೌಲ್‌ರಾಜ್, ವಸಡು ಮತ್ತು ಹಲ್ಲಿನ ಚಿಕಿತ್ಸೆಯಲ್ಲಿ ಬಳಸುವ ಪರ್ಯಾಯ ನ್ಯಾನೊ ಸಾಧನಗಳ ಕುರಿತು ಸಂಶೋಧನೆ ನಡೆಸಿದ ಸುಮಿತಾ ಮಿತ್ರ ಸೇರ್ಪಡೆಗೊಂಡವರು.
4ಜಿ ಮೊಬೈಲ್ ಹಾಗೂ ವೈ–ಫೈಗಳಲ್ಲಿ ದತ್ತಾಂಶ ಪ್ರಸರಣಕ್ಕೆ ಎಂಐಎಂಒ ಬಳಕೆಯಾಗುತ್ತದೆ. ನಿಸ್ತಂತು ಅಂತರ್ಜಾಲ ಸಂಪರ್ಕದ ಪ್ರಮುಖ ವಾಹಕವಾಗಿ ಅದು ಕೆಲಸ ಮಾಡುತ್ತದೆ.

Kpsc FDA SDA NOTES key points

ಟಾಪ್‌ ಶ್ರೀಮಂತ ರಾಷ್ಟ್ರಗಳು(ಡಾಲರ್‌ಗಳಲ್ಲಿ)

1. ಅಮೆರಿಕ - 64,584 ಶತಕೋಟಿ
2. ಚೀನಾ - 24,803 ಶತಕೋಟಿ
3. ಜಪಾನ್‌ - 19,522 ಶತಕೋಟಿ
4. ಬ್ರಿಟನ್‌ - 9,919 ಶತಕೋಟಿ
5. ಜರ್ಮನಿ - 9,660 ಶತಕೋಟಿ
6. ಭಾರತ - 8,230 ಶತಕೋಟಿ
7. ಫ್ರಾನ್ಸ್‌ - 6,649 ಶತಕೋಟಿ
8. ಕೆನಡಾ - 6,393 ಶತಕೋಟಿ
9. ಆಸ್ಟ್ರೇಲಿಯಾ - 6,142 ಶತಕೋಟಿ
10. ಇಟಲಿ - 4,276 ಶತಕೋಟಿ
ಜಾಗತಿಕವಾಗಿ ಒಂದೇ ವರ್ಷದಲ್ಲಿ ಅಧಿಕ ಸಂಪತ್ತು ಏರಿಕೆ ಕಂಡ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 2016ರಲ್ಲಿ ಭಾರತದ ಸಂಪತ್ತು 6,584 ಶತಕೋಟಿಯಿತ್ತು. 2017ಕ್ಕೆ ಶೇ.25ರಷ್ಟು ಏರಿಕೆ ಕಂಡಿದ್ದು, 8,230 ಡಾಲರ್‌ ಸಂಪತ್ತು ಹೊಂದಿದೆ. ದಶಕಕ್ಕೆ ಹೋಲಿಸಿದರೆ ಶೇ.160ರಷ್ಟು ಹೆಚ್ಚಿನ ಸಂಪತ್ತನ್ನು ಭಾರತ ಹೊಂದಿದೆ. 2007ರಲ್ಲಿ ಭಾರತದ ಸಂಪತ್ತು 3,165 ಶತಕೋಟಿಯಿತ್ತು. ಇದೀಗ 8,230 ಶತಕೋಟಿಗೆ ಏರಿಸಿಕೊಂಡಿದೆ.

ಭಾರತದ ಸಂಪತ್ತಿನ ಏರಿಕೆ (ಡಾಲರ್‌ಗಳಲ್ಲಿ)
# 2007 - 3,165 ಶತಕೋಟಿ
2016 - 6,584 ಶತಕೋಟಿ
# 2017 - 8,230 ಶತಕೋಟಿ

ಚೀನಾದ ಸಂಪತ್ತು ಶೇ.22 ಹೆಚ್ಚಾಗಿದ್ದು, ಒಟ್ಟಾರೆ ವಿಶ್ವದ ಸಂಪತ್ತು ಶೇ.12ರಷ್ಟು ಏರಿಕೆ ಕಂಡುಬಂದಿದೆ.

ಭಾರತದ ನೆಲದಲ್ಲಿ 10 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರ ಸಂಖ್ಯೆ 3,30,400. 10 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದೆ. ನಂ.1 ಸ್ಥಾನದಲ್ಲಿರುವ ಅಮೆರಿಕದಲ್ಲಿ 10 ಕೋಟಿ ಡಾಲರ್‌ ಸಂಪತ್ತು ಹೊಂದಿರುವವರ ಸಂಖ್ಯೆ 50,47,400. ಭಾರತದಲ್ಲಿ ಸುಮಾರು 20,730 ಬಹು-ಕೋಟ್ಯಾಧಿಪತಿಗಳಿದ್ದಾರೆ. ಈ ಮೂಲಕ ಭಾರತ ವಿಶ್ವದಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಒಟ್ಟು ಸಂಪತ್ತಿನ ಲೆಕ್ಕಾಚಾರದಲ್ಲಿ ರಾಷ್ಟ್ರದ ಪ್ರತಿಯೊಬ್ಬನ ಖಾಸಗಿ ಸಂಪತ್ತನ್ನು ಒಳಗೊಂಡಿದೆ.

Kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

1. ಭೂತಕಾಲದೊಂದಿಗೆ ಮಾತ್ರ ಬದುಕನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಭವಿಷ್ಯದೊಂದಿಗೆ ಬದುಕಬೇಕು.--- ಸೊರೆನ್ ಕೀರ್ಕ್ ಗಾರ್ಡ್.
2. ತರ್ಕಭರಿತ ಮನಸ್ಸು ಎರಡು ಅಲಗಿನ ಕತ್ತಿಯಂತೆ.ಅದು ಬಳಸುವಾತನ ಕೈಯಲ್ಲೇ ರಕ್ತ ಭರಿಸುತ್ತದೆ.---ರವೀಂದ್ರನಾಥ್ ಟ್ಯಾಗೋರ್.
3. ಸುಳ್ಳಿನ ಜತೆಗೆ ಸಮಾಧಾನದಿಂದ ಇರುವುದರ ಬದಲು , ಸತ್ಯದಿಂದ ಗಾಯಗೊಳ್ಳುವುದು ಒಳ್ಳೆಯದು. ---ಖಾಲಿದ್ ಹುಸೇನಿ.
4. ಮಕ್ಕಳಂತೆ ನಿಮ್ಮ ಮನಸ್ಸಿನ ಖುಷಿಗಾಗಿ ಓದಬೇಡಿ.ಮಹತ್ವಾಕಾಂಕ್ಷಿಗಳಂತೆ ಜನರಿಗೆ ಬುದ್ಧಿ ಹೇಳಲೂ ಓದಬೇಡಿ.ಬದುಕುವುದಕ್ಕಾಗಿ ಓದಿ.----- ಗುಸ್ತಾವ್ ಫ್ಲಾಬರ್ಟ್.
5. ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ,ಹಾರಲಿ ಗದ್ದುಗೆ ಮಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೆ ಇಲ್ಲ. ----ಕುವೆಂಪು.
6. ನಾನು ಪರಿಪೂರ್ಣ ಅಲ್ಲವೆಂದು ನನಗೆ ಗೊತ್ತಿದೆ. ಪರಿಪೂರ್ಣವಾಗಲೂ ನಾನು ಬಯಸುವುದಿಲ್ಲ. ಆದರೆ ನನ್ನೆಡೆಗೆ ಬೆರಳು ತೋರಿಸುವ ಮುನ್ನ ನಿನ್ನ ಕೈಗಳು ಸ್ವಚ್ಛ ಇವೆಯ ಎಂದು ನೋಡಿಕೊ.------ ಬಾಬ್ ಮಾರ್ಲೆ.
7. ಸಹಜವಾಗಿ ಬದುಕುವುದಕ್ಕೆ ಜನರು ಇಷ್ಟೊಂದು ಶಕ್ತಿ ಏಕೆ ಖರ್ಚು ಮಾಡುತ್ತಾರೆ ಎನ್ನುವುದು ಅರ್ಥವೇ ಆಗುವುದಿಲ್ಲ. ಆಲ್ಬರ್ಟ್ ಕಾಮು.
8. ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ ಅದು ನಮ್ಮ ಬುದ್ದಿಯಾಚೆಗಿನ ಮಾತು.ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು.----- ಮಧುರ ಚೆನ್ನ.
9. ಮಧ್ಯಮಮಟ್ಟದ ಶಿಕ್ಷಕ ಹೇಳಿಕೊಡುತ್ತಾನೆ.ಉತ್ತಮ ಶಿಕ್ಷಕ ವಿವರಿಸುತ್ತಾನೆ.ಮೇಲ್ಮಟ್ಟದ ಶಿಕ್ಷಕ ಪ್ರಾತ್ಯಕ್ಷಿಕೆ ಮಾಡುತ್ತಾನೆ. ಅತ್ಯುತ್ತಮ ಶಿಕ್ಷಕ ಸ್ಪೂರ್ತಿ ತುಂಬುತ್ತಾನೆ.----- ವಿಲಿಯಂ ಆರ್ಥರ್ ವಾರ್ಡ್.
10. ಮರಳಿ ಪಡೆಯುವಂತಹದ್ದನ್ನು ನೀವು ಕೊಟ್ಟರೆ ಅದು ದಾನವಲ್ಲ.ಮರಳಿ ಪಡೆಯಲು ಸಾಧ್ಯವಾಗದಂತಹದ್ದನ್ನು ದಾನ ಮಾಡಿ.----ಇದ್ರಿಸ್ ಶಾ.
11. ನಾಲಗೆ ಆತ್ಮದ ವೈರಿ. ತುಟಿಗಳು ಸುಮ್ಮನಿದ್ದಾಗ ಹೃದಯಕ್ಕೆ ನೂರಾರು ನಾಲಗೆಗಳಿರುತ್ತವೆ.-----ರೂಮಿ.
12. ಸ್ಥಿರ ಚಿತ್ತವೇಕಿನ್ನು ಬರಲಿಲ್ಲ, ತಾಯೆ? ಚಿತ್ತವನು ಮುತ್ತಿರುವುದೇಕಿನ್ನು ಮಾಯೆ ? ----ಕುವೆಂಪು.
13. ಹೊಟ್ಟೆಯ ಹಸಿವನ್ನು ಹೇಗಾದರೂ ನೀಗಿಸಬಹುದು. ಆದರೆ ಪ್ರೀತಿಯ ಹಸಿವನ್ನು ನೀಗಿಸುವುದು ಕಷ್ಟ. ----ಮದರ್ ತೆರೇಸಾ.
14. ಅತ್ಯುತ್ತಮ ಗೆಳೆಯ ಮತ್ತು ಅತ್ಯಂತ ಕೆಟ್ಟ ವೈರಿ ಇಬ್ಬರೂ ನಿಮ್ಮೊಳಗೇ ಇದ್ದಾನೆ.---- ಇಂಗ್ಲೀಷ್ ಗಾದೆ.
15. ಚಿತ್ರವೆಂದರೆ ಮೌನವಾಗಿರುವ ಕಾವ್ಯ. ಕಾವ್ಯವೆಂದರೆ ಮಾತನಾಡುವ ಚಿತ್ರ.----- ಪ್ಲುಟಾರ್ಕ್.
16. ಒಂದೋ ಓದಲು ಅರ್ಹವಾದದ್ದನ್ನು ಬರೆಯಿರಿ.ಇಲ್ಲವೇ ಬರೆಯುವುದಕ್ಕೆ ಅರ್ಹವಾದದ್ದನ್ನು ಮಾಡಿರಿ.----ಬೆಂಜಮಿನ್ ಫ್ರಾಂಕ್ಲಿನ್.
17. ಅತ್ಯುತ್ತಮ ಆಡಳಿತ ಇರುವ ದೇಶದಲ್ಲಿ ಬಡತನ ಎನ್ನುವುದು ನಾಚಿಕೆಯ ಸಂಗತಿ.ಕೆಟ್ಟ ಆಡಳಿತ ಇರುವ ದೇಶದಲ್ಲಿ ಶ್ರೀಮಂತಿಕೆ ಎನ್ನುವುದು ನಾಚಿಕೆಯ ಸಂಗತಿ. -----ಕನ್ ಫ್ಯೂಶಿಯಸ್.
 

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು