Tuesday 14 November 2017

Key points /model questions for assistant professor exam in kea karnataka

1)1915 ರಲ್ಲಿ ರಚನೆಯಾದ   A History of Kanarese  Literature ರಚಿಸಿದವರು ----ಇ.ಪಿ.ರೈಸ್.
2)ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ರಚಿಸಿದವರು ----ಎಂ.ಮರಿಯಪ್ಪ ಭಟ್ಟರು.
3)ಚುಟುಕುಗಳ ಬ್ರಹ್ಮ ಎಂದು ಖ್ಯಾತರಾದವರು----ದಿನಕರ ದೇಸಾಯಿ .
4)'ಕೊನೆಯ ಗಿರಾಕಿ' ಕಥೆ ಬರೆದವರು ----ನಿರಂಜನ.
5)ಪಂಪ ನ ಆಶ್ರಯದಾತ ಅರಸ----ಅರಿಕೇಸರಿ.
6)"ಗೌರ್ಮೆಂಟ್ ಬ್ರಾಹ್ಮಣ "ಕೃತಿಯ ಕರ್ತೃ ----ಅರವಿಂದ ಮಾಲಗತ್ತಿ.
7)"ಮುದ್ರಾಮಂಜೂಷ" ಕೃತಿಗೆ ಮೂಲ ಆಕರ ----ಮುದ್ರಾರಾಕ್ಷಸ.
8) ಕೇಶಿರಾಜ ರಚಿಸಿದ ವ್ಯಾಕರಣ ಕೃತಿ ----"ಶಬ್ದಮಣಿದರ್ಪಣಂ".
9)ಕನ್ನಡದ ಕವಿ ರತ್ನತ್ರಯರು----- ಪಂಪ,ಪೊನ್ನ,ರನ್ನ.
10) "ಹದಿಬದೆಯ ಧರ್ಮ " ರಚಿಸಿದ ಕವಯಿತ್ರಿ ----ಸಂಚಿ ಹೊನ್ನಮ್ಮ.



No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು