Tuesday 14 November 2017

Notes for kpsc group c non technical posts

 1) 2015 ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿ.- - - - - ಕೆ.ವಿ.ತಿರುಮಲೇಶ್.

2)ವಿಶ್ವ ವಲಸಿಗರ ದಿನ - - ಡಿಸೆಂಬರ್ 18

3) ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ವಾಯುಮಾಲಿನ್ಯವಾದ ನಗರ ಎಂಬ ಕುಖ್ಯಾತಿ - - - ಬೆಂಗಳೂರು

4)WTO  ಸಮಾವೇಶ - - ಕೀನ್ಯ ದ ನೈರೋಬಿ

5)2015 ರ ಭುವನ ಸುಂದರಿ  - - ಫಿಲಿಪ್ಪೀನ್ಸ್ ನ ಪಿಯ ಅಲೊಂಜೊ ವುರ್ತಬಕ್.

6)  ರಾಷ್ಟ್ರೀಯ ಗ್ರಾಹಕರ ದಿನಾಚರಣೆ - - ಡಿಸೆಂಬರ್ 22

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು