Model question paper in Kannada medium for kas mains exam conducted by kpsc in Karnataka ಕೆಎಎಸ್ ಮುಖ್ಯ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆ
ಪತ್ರಿಕೆ 1
1. ಹಿಂದುಳಿದ ವರ್ಗಗಳ ಆಯೋಗವಾದ ವೆಂಕಟಸ್ವಾಮಿ ಸಮಿತಿ ವರದಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
2. ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದು ಬಂದ ಹಾದಿ ಬಗ್ಗೆ ಹಾಗೂ ಅದರ ಪ್ರಸ್ತುತ ಇತಿ ಮಿತಿಗಳ ನ್ನು ಚರ್ಚಿಸಿ.
3. ದೇವರಾಜ ಅರಸು ಅವರು ಕೈಗೊಂಡ ಭೂಸುಧಾರಣೆಗಳನ್ನು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿ.
4. ಗೋಕಾಕ್ ಚಳುವಳಿಯ ಹಿನ್ನೆಲೆ ಹಾಗೂ ಅದರ ಜಾರಿ ಕುರಿತು ನಿಮ್ಮ ಅನಿಸಿಕೆಯನ್ನು ತಿಳಿಸಿ.
5. ಕರ್ನಾಟಕದ ಗಡಿ ವಿವಾದಗಳು ಮತ್ತು ಜನ ಸಾಮಾನ್ಯರ ಮೇಲೆ ಅದರ ಪರಿಣಾಮದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
6. ಕರ್ನಾಟಕದಲ್ಲಿ ರೈತ ಚಳುವಳಿ ಬೆಳೆದು ಬಂದ ಬಗೆ ಹಾಗೂ ಅದರ ಪ್ರಸ್ತುತತೆ ಬಗ್ಗೆ ಬರೆಯಿರಿ.
7. ಕೃಷ್ಣ ನದಿ ಜಲವಿವಾದದ ಸಂಪೂರ್ಣ ಮಾಹಿತಿ ಹಾಗೂ ರಾಜ್ಯದ ಕೃಷಿ ವಲಯಕ್ಕೆ ಅದರ ಪರಿಣಾಮಗಳೇನು?
8. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿರ್ಮೂಲನೆಗೆ ನಂಜುಂಡಪ್ಪ ಸಮಿತಿ ನೀಡಿರುವ ಸಲಹೆಗಳು ಯಾವುವು?
9. ಭಾರತೀಯ ಸಾಮಾಜಿಕ ಸಂರಚನೆಯ ಮುಖ್ಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
10. ಭಾರತದಲ್ಲಿ ಯುವ ಅಶಾಂತಿಯ ಲಕ್ಷಣಗಳು , ಕಾರಣ ಮತ್ತು ಪರಿಣಾಮಗಳೇನು?
1. ಹಿಂದುಳಿದ ವರ್ಗಗಳ ಆಯೋಗವಾದ ವೆಂಕಟಸ್ವಾಮಿ ಸಮಿತಿ ವರದಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
2. ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದು ಬಂದ ಹಾದಿ ಬಗ್ಗೆ ಹಾಗೂ ಅದರ ಪ್ರಸ್ತುತ ಇತಿ ಮಿತಿಗಳ ನ್ನು ಚರ್ಚಿಸಿ.
3. ದೇವರಾಜ ಅರಸು ಅವರು ಕೈಗೊಂಡ ಭೂಸುಧಾರಣೆಗಳನ್ನು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿ.
4. ಗೋಕಾಕ್ ಚಳುವಳಿಯ ಹಿನ್ನೆಲೆ ಹಾಗೂ ಅದರ ಜಾರಿ ಕುರಿತು ನಿಮ್ಮ ಅನಿಸಿಕೆಯನ್ನು ತಿಳಿಸಿ.
5. ಕರ್ನಾಟಕದ ಗಡಿ ವಿವಾದಗಳು ಮತ್ತು ಜನ ಸಾಮಾನ್ಯರ ಮೇಲೆ ಅದರ ಪರಿಣಾಮದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
6. ಕರ್ನಾಟಕದಲ್ಲಿ ರೈತ ಚಳುವಳಿ ಬೆಳೆದು ಬಂದ ಬಗೆ ಹಾಗೂ ಅದರ ಪ್ರಸ್ತುತತೆ ಬಗ್ಗೆ ಬರೆಯಿರಿ.
7. ಕೃಷ್ಣ ನದಿ ಜಲವಿವಾದದ ಸಂಪೂರ್ಣ ಮಾಹಿತಿ ಹಾಗೂ ರಾಜ್ಯದ ಕೃಷಿ ವಲಯಕ್ಕೆ ಅದರ ಪರಿಣಾಮಗಳೇನು?
8. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿರ್ಮೂಲನೆಗೆ ನಂಜುಂಡಪ್ಪ ಸಮಿತಿ ನೀಡಿರುವ ಸಲಹೆಗಳು ಯಾವುವು?
9. ಭಾರತೀಯ ಸಾಮಾಜಿಕ ಸಂರಚನೆಯ ಮುಖ್ಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
10. ಭಾರತದಲ್ಲಿ ಯುವ ಅಶಾಂತಿಯ ಲಕ್ಷಣಗಳು , ಕಾರಣ ಮತ್ತು ಪರಿಣಾಮಗಳೇನು?
Comments
Post a Comment