Tuesday 30 January 2018

Model question paper for SDA FDA EXAM CONDUCTED BY KPSC

1) ಬರಗಾಲದ ಸಂದರ್ಭದಲ್ಲಿ ಕೃತಕ ಮಳೆಯನ್ನು ಸುರಿಸಲು ಈ ಕೆಳಕಂಡ ಯಾವ ರಸಾಯನಿಕವನ್ನು ಬಳಸುತ್ತಾರೆ.?
A.ಸಲ್ವರ್ ಅಯೋಡೈಡ್
B.ಅಯೋಡಿನ್
C.ಸೋಡಿಯಂ ಬೈ ಕಾರ್ಬೋನೆಟ್
D.ಪೊಟಾಷಿಯಂ

2 ) 2001 ರಿಂದ 2015 ರ ಅವಧಿಯಲ್ಲಿ ಕೇಂದ್ರ ರಫ್ತು ವಹಿವಾಟಿನ ಅಂಕಿ ಅಂಶಗಳ ಪ್ರಕಾರ ಯಾವ ದೇಶ ಭಾರತದಿಂದ ಹೆಚ್ಚು ಕಬ್ಬಿಣವನ್ನು ಆಮದು ಮಾಡಿಕೊಂಡಿದೆ.?
A.ಚೀನಾ
B.ಅಮೆರಿಕ
C.ಬ್ರಿಟನ್
D.ಜಪಾನ್

3) ದಕ್ಷಿಣ ಭಾರತದಲ್ಲಿ ಮ್ಯಾಂಗನೀಸ್ ಖನಿಜ ನಿಕ್ಷೇಪಗಳು ಹೆಚ್ಚಾಗಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
A.ಕೇರಳ
B.ಗೋವಾ
C.ಮಹಾರಾಷ್ಟ್ರ
D. ತಮಿಳುನಾಡು

4) ಡೋಲಮೈಟ್ ಮತ್ತು ಕ್ರೋಮೈಟ್ ಖನಿಜ ಸಂಪತ್ತಿನ ಉತ್ಪಾದನೆಯಲ್ಲಿ ಅಗ್ರ ಸ್ಥಾನ ಪಡೆದಿರುವ ರಾಜ್ಯ ಯಾವುದು?
A.ಮಧ್ಯಪ್ರದೇಶ
B.ಒಡಿಶಾ
C.ತ್ರಿಪುರ
D.ಜಮ್ಮು ಮತ್ತು ಕಾಶ್ಮೀರ

5) ಝಾರ್ಕಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಶೇ 90% ರಷ್ಟು ಯಾವ ನಿಕ್ಷೇಪಗಳು ದೊರೆತಿವೆ.?
A.ಕಲ್ಲಿದ್ದಲು
B.ಬಾಕ್ಸೈಟ್
C.ತಾಮ್ರ
D.ಕಬ್ಬಿಣ

6) ಭಾರತದಲ್ಲಿ ಖನಿಜಗಳ ಅನ್ವೇಷಣೆ ಮತ್ತು ಹೊರ ತೆಗೆಯುವ ಕೆಲಸವನ್ನು ಕೇಂದ್ರ ಸರ್ಕಾರದ ಯಾವ ಸಂಸ್ಥೆ ಮಾಡುತ್ತಿದೆ?
A. ಸರ್ವೇ ಆಫ್ ಇಂಡಿಯಾ
B. ಭಾರತ ಭೂವಿಜ್ಞಾನ ಸರ್ವೇ
C.ಭಾರತೀಯ ಖನಿಜ ಇಲಾಖೆ
D.ಭಾರತೀಯ ಖನಿಜ ಮತ್ತು ಅದಿರು ಸಂಸ್ಥೆ

7) ದಕ್ಷಿಣ ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಹೇರಳವಾಗಿ ಪೆಟ್ರೋಲಿಯಂ ದೊರೆಯುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ?
A.ಕಾವೇರಿ ನದಿ ಮುಖಜಭೂಮಿ
B.ತುಂಗಾ ಭದ್ರಾ ನದಿ ಮುಖಜಭೂಮಿ
C. ಗೋದಾವರಿ ನದಿ ಮುಖಜಭೂಮಿ
D.ಕೃಷ್ಣ ನದಿ ಮುಖಜಭೂಮಿ

8 ) 1965 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಆಫ್ರಿಕಾ ಖಂಡದ ಜಾಂಬಿಯಾ ದೇಶದ ರಾಜಧಾನಿ ಯಾವುದು?
A.ಹರಾರೆ
B.ನೈರೊಬಿ
C.ಇಸ್ತಾಂಬುಲ್
D.ಬಂಜುಲ್

9) 2011 ರ ಜನಗಣತಿಯ ಪ್ರಕಾರ 9.87 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಯಾವುದು?
A.ಕೊಡಗು
B.ರಾಮನಗರ
C.ಗದಗ
D.ಬೆಂಗಳೂರು ಗ್ರಾಮಾಂತರ

10) ರಾಜ್ಯದಲ್ಲಿ ಈ ಕೆಳಕಂಡ ಯಾವ ಸ್ಥಳದಲ್ಲಿ ನೂತನ ರೈಲು ಗಾಲಿ ಮತ್ತು ಅಚ್ಚಿನ ಕಾರ್ಖಾನೆ ಆರಂಭವಾಗುತ್ತಿದೆ.?
A.ಶ್ರೀನಿವಾಸ ಪುರ - ಕೋಲಾರ
B.ಬಾಗೇಪಲ್ಲಿ -ಚಿಕ್ಕಬಳ್ಳಾಪುರ
C.ಕೊಳ್ಳೆಗಾಲ-ಚಾಮರಾಜನಗರ
D.ಹೊಸಕೋಟೆ -ಬೆಂಗಳೂರು ಗ್ರಾಮಾಂತರ





ಉತ್ತರ
1)A

2)D

3)C

4) B

5)A

6)B

7)C

8)D

9)D

10)A



No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು