Skip to main content

Posts

Showing posts from February, 2018

Kpsc Job notifications in Karnataka

🙏💐💐 *ಪರಿಸರ ಮಂಡಳಿಯಲ್ಲಿ ಅರ್ಜಿ ಅಹ್ವಾನ,ಜ್ಯೋತಿ ಸಂಜೀವಿನಿ ಅನುಷ್ಟಾನ,MDM ಸಿಬ್ಬಂದಿ ಮಾಹಿತಿ ಹಾಗೂ CRP ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ*👇 👉 *ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜ ಅಹ್ವಾನ.* *ಅರ್ಜಿ ಸಲ್ಲಿಸಲು ಪ್ರಾರಂಭ-23-02-2018 ಹಾಗೂ ಕೊನೆಯ ದಿನಾಂಕ-23-03-2018*👇  http://www.ksge.in/2018/02/notification-for-various-posts-in.html 👉 *ಸರ್ಕಾರಿ ನೌಕರನ ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆಯ ಅನುಷ್ಠಾನದ ಬಗ್ಗೆ.*👇  http://www.ksge.in/2018/02/the-implementation-of-jyoti-sanjeevini.html 👉 *ಮದ್ಯಾಹ್ನ ಉಪಹಾರ ಯೋಜನೆಯ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ವಿವರವಾದ ಮಾಹಿತಿ ನೀಡುವ ಬಗ್ಗೆ.23-02-2018*👇  http://www.ksge.in/2018/02/detailed-information-on-character.html 👉 *ಪ್ರಾಥಮಿಕ ಶಾಲಾ,ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವ ಬಗ್ಗೆ.24-02-2018*👇  http://www.ksge.in/2018/02/expanding-date-of-applying-for-wr...

Kpsc Job notifications in Karnataka

🙏💐 *ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಅಗತ್ಯ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರುಗಳಿಗೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2,ದೈಹಿಕ ಶಿಕ್ಷಕ ಗ್ರೇಡ್-1 ವೃಂದಕ್ಕೆ 371 ಜೆ ಮೀಸಲಾತಿಯಡಿಲ್ಲಿ ನಿಯಮ 32 ರಡಿ ಬಡ್ತಿ ನೀಡುವ ಕುರಿತು ಆದೇಶ.ದಿನಾಂಕ-24-01-2018*👇  http://www.ksge.in/2018/02/government-high-school-co-teacher-grade.html

Genaral studies for kpsc fda sda non technical exams

*Useful information* 1. *PAN* Permanent Account Number. 2. *PDF* Portable Document format. 3. *SIM* Subscriber Identity Module. 4. *ATM* Automated Teller Machine. 5. *IFSC* Indian Financial System Code. 6. *FSSAI(Fssai)* Food Safety & Standards Authority of India. 7. *Wi-Fi* Wireless Fidelity. 8. *GOOGLE* Global Organization Of Oriented Group Language Of Earth. 9. *YAHOO* Yet Another Hierarchical Officious Oracle. 10. *WINDOWS* Wide Interactive Network Development for Office work Solution. 11. *COMPUTER* Common Oriented Machine. Particularly United and used under Technical and Educational Research. 12. *VIRUS* Vital Information Resources Under Siege. 13. *UMTS* Universal Mobile Telecommunicati ons System. 14. *AMOLED* Active-Matrix Organic Light- Emitting diode. 15. *OLED* Organic Light-Emitting diode. 16. *IMEI* International Mobile Equipment Identity. 17. *ESN* Electronic Serial Number. 18. *UPS* Uninterrupt...

Key answers of FDA exam of kpsc

🙏💐 *ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ 25-02-2018 ರಂದು ನಡೆದ ಸಾಮಾನ್ಯ ಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರಗಳು.*👇  http://www.ksge.in/2018/02/general-knowledge-exam-questionnaire.html

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ತಜ್ಞನೆಂದರೆ ತನ್ನ ವಿಷಯದಲ್ಲಿ ಆಗಲಿರುವ ಅತಿ ಕೆಟ್ಟ ತಪ್ಪುಗಳನ್ನು ಮೊದಲೇ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳುತ್ತಾನೆ.----- ವಾರ್ನರ್ ಹೆನ್ಸ್ ಬರ್ಗ್. 2. ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೆ ಸಾಕಷ್ಟಿದೆ ,ಆದರೆ ಯಾರೊಬ್ಬರ ದುರಾಸೆಗಲ್ಲ.----ಮಹಾತ್ಮಾ ಗಾಂಧಿ. 3. ಆಸೆಯು ಮನುಷ್ಯನನ್ನು ಮಂಗನನ್ನಾಗಿ ಕುಣಿಸುತ್ತದೆ.----- ಸುಭಾಷಿತ. 4. ಅತಿ ಆಸೆ ಗತಿಗೇಡು. ----- ಭಾರತೀಯ ಗಾದೆ. 5. ಮೊದಲಿನ ಆಸೆಗಳು ತೀರಿದಂತೆಲ್ಲಾ ಹೆಚ್ಚಿನ ಆಸೆಗಳು ಅತ್ಯವಶ್ಯಕವಾಗುತ್ತದೆ.----- ಎಮರ್ಸನ್. 6. ಆಸೆಯೇ ದುಃಖಕ್ಕೆ ಮೂಲ. -----ಗೌತಮ ಬುದ್ಧ 7. ಆಸೆ ಆಕಾಂಕ್ಷೆಗಳನ್ನು ಸಮಾಜದ ಯಾವ ಕಟ್ಟುಪಾಡುಗಳೂ ಬಂದಿಸಲಾರವು.---- ಮಹಾತ್ಮಾ ಗಾಂಧಿ. 8. ಯಾರ ಆಸೆಗಳು ದೊಡ್ಡವೊ ಅವನೇ ದರಿದ್ರ. ----ಭತೃಹರಿ. 9. ವಂಚಿಸಲಾಗದಂಥ ಆಸೆಯೇ ವಿವೇಕ---- ಜಾನ್ಸ್ ನ್. 10. ಯಾರು ತನ್ನ ಶತ್ರುಗಳಿಗಿಂತ ತನ್ನ ಆಸೆಗಳನ್ನು ಜಯಿಸುತ್ತಾನೋ ಅವನೇ ಬುದ್ಧಿವಂತ. -----ಅರಿಸ್ಟಾಟಲ್. 11. ಆಶಾವಾದಿ ಮರೆಯಲು ನಗುತ್ತಾನೆ; ನಿರಾಶಾವಾದಿ ನಗಲು ಮರೆಯುತ್ತಾನೆ.-----ಅನಾಮಿಕ. 12. ನಿರಾಶೆ ಕೆಲವರನ್ನು ಹಾಳು ಮಾಡಿದರೆ , ಅತಿಆಸೆ ಅನೇಕರನ್ನು ಹಾಳು ಮಾಡುತ್ತದೆ. ---- ಫ್ರಾಂಕ್ಲಿನ್. 13. ನಾವು ಏನನ್ನು ಹೊಂದಿಲ್ಲವೋ ಅದಕ್ಕಾಗಿ ಆಸೆಪಡುವುದೇ ನಮಗೆ ಅಭ್ಯಾಸವಾಗಿದೆ.----- ಪಬ್ಲಿಯಸ್ ಸೈರಸ್. 14. ಆಸೆಯಂಥ ರೋಗ ಮತ್ತೊಂದಿಲ್ಲ.----ಜಪಾನಿ ಗಾದೆ. 15...

Cauvery river final judgement ಕಾವೇರಿ ನದಿ ಪ್ರಾಧಿಕಾರದ ಅಂತಿಮ ತೀರ್ಪು

ಕಾವೇರಿ : ನಮಗೇ ಗೆಲುವು ---------- ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಳ ಹಿನ್ನೆಲೆ ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಅಸ್ತು ----------- 1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದ ಸುಪ್ರೀಂಕೋರ್ಟ್ ---------------- 192 ಟಿಎಂಸಿ ನೀರು ಬಿಡುವ ಜಾಗದಲ್ಲಿ 177 ಟಿಎಂಸಿ ನೀರು ಬಿಡುಗಡೆಗೆ ಸೂಚನೆ ತಮಿಳುನಾಡಿಗೆ 14.05 ಟಿಎಂಸಿ ನೀರು ಕಡಿತಗೊಳಿಸಿದ ಸುಪ್ರೀಂಕೋರ್ಟ್ -------- ಬೆಂಗಳೂರಿಗೆ 4.75 ಟಿಎಂಸಿ ನೀರು ಹಂಚಿಕೆಗೆ ಆದೇಶ ----- ತಮಿಳುನಾಡಿಗೆ 177. 25 ಟಿಎಂಸಿ ನೀರು ಬಿಡುಗಡೆಗೆ ಆದೇಶ ------------ ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆ --------------------- ನದಿನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲ ನೀರನ್ನು ಪರಿಗಣಿಸಬೇಕು --------------------- ಕೇರಳ, ಪುದುಚೇರಿಗೆ ನೀಡಿದ ನೀರು ಹಂಚಿಕೆ ಎತ್ತಿಹಿಡಿದ ಕೋರ್ಟ್​ ಕೇರಳದ ಪಾಲು 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ------------- ಎರಡು ರಾಜ್ಯಗಳು ಸಮಾನ ಹಂಚಿಕೆ ತತ್ವ  ಪಾಲಿಸಬೇಕು ----------------- ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ ನದಿಗಳು ರಾಷ್ಟ್ರೀಯ ಸಂಪತ್ತು ----------------- 50 ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ ನ್ಯಾಯಾಧೀಕರಣದ ಅನುಸರಿಸಿರುವ ಕ್ರಮ ಸರಿಯಾಗಿದೆ 1892 ಮತ್ತು 1924ರ ಒ...

Budget 2018 -19 in kannada central budget highlights

2018-19 ನೇ ಸಾಲಿನ ಬಜೆಟ್ ನ ಮುಖ್ಯಾಂಶಗಳು ►ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ ►ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್ ಶಿಪ್ ►20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ►ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ ►ಪ್ರತಿ ವರ್ಷ 1000 ಬಿಟೆಕ್ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪಿ ಹೆಚ್ ಡಿ ಮಾಡಲು ಉತ್ತೇಜನ ಬುಡಕಟ್ಟು ►ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಯೋಜನೆ ►ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ ►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ►ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ ►ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ ಚಿಕಿತ್ಸೆ ►ಗ್ರಾಮಾಂತರ ಬಜಾರ್-ಇ ನಿರ್ಮಿಸಲು ಯೋಜನೆ ►2022 ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ ►2018-19 ರಲ್ಲಿ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ ►8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ ►42 ಮೆಗಾ ಫುಡ್ ಪಾರ್ಕ್ ಪ್ರಾರಂಭ ►ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ನಿರ್ಧಾರ ►ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ ► ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ ►ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು ►ರೈತರ ಅನುಕೂಲಕ್ಕೆ 22 ಸಾವಿರ ಮಾ...

Kpsc FDA SDA NOTES key points

ಪ್ರತಿಷ್ಠಿತ  ‘ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್’ ನ ಈ ವರ್ಷದ ಆವೃತ್ತಿಗೆ ಭಾರತ ಸಂಜಾತ ಇಬ್ಬರು ಅಮೆರಿಕನ್ನರು ಸೇರ್ಪಡೆಗೊಂಡಿದ್ದಾರೆ. ಎಂಐಎಂಒ (ಮಲ್ಟಿಪಲ್ ಇನ್‌ಪುಟ್ ಮಲ್ಟಿಪಲ್ ಔಟ್‌ಪುಟ್– ರೇಡಿಯೊ ಸಂವಹನ ಸಾಮರ್ಥ್ಯವನ್ನು ವೃದ್ಧಿಸುವುದು) ನಿಸ್ತಂತು ತಂತ್ರಜ್ಞಾನದಲ್ಲಿನ ಅನ್ವೇಷಣೆಗೆ ಆರೋಗ್ಯಸ್ವಾಮಿ ಪೌಲ್‌ರಾಜ್, ವಸಡು ಮತ್ತು ಹಲ್ಲಿನ ಚಿಕಿತ್ಸೆಯಲ್ಲಿ ಬಳಸುವ ಪರ್ಯಾಯ ನ್ಯಾನೊ ಸಾಧನಗಳ ಕುರಿತು ಸಂಶೋಧನೆ ನಡೆಸಿದ ಸುಮಿತಾ ಮಿತ್ರ ಸೇರ್ಪಡೆಗೊಂಡವರು. 4ಜಿ ಮೊಬೈಲ್ ಹಾಗೂ ವೈ–ಫೈಗಳಲ್ಲಿ ದತ್ತಾಂಶ ಪ್ರಸರಣಕ್ಕೆ ಎಂಐಎಂಒ ಬಳಕೆಯಾಗುತ್ತದೆ. ನಿಸ್ತಂತು ಅಂತರ್ಜಾಲ ಸಂಪರ್ಕದ ಪ್ರಮುಖ ವಾಹಕವಾಗಿ ಅದು ಕೆಲಸ ಮಾಡುತ್ತದೆ.

Kpsc FDA SDA NOTES key points

ಟಾಪ್‌ ಶ್ರೀಮಂತ ರಾಷ್ಟ್ರಗಳು (ಡಾಲರ್‌ಗಳಲ್ಲಿ) 1. ಅಮೆರಿಕ - 64,584 ಶತಕೋಟಿ 2. ಚೀನಾ - 24,803 ಶತಕೋಟಿ 3. ಜಪಾನ್‌ - 19,522 ಶತಕೋಟಿ 4. ಬ್ರಿಟನ್‌ - 9,919 ಶತಕೋಟಿ 5. ಜರ್ಮನಿ - 9,660 ಶತಕೋಟಿ 6. ಭಾರತ - 8,230 ಶತಕೋಟಿ 7. ಫ್ರಾನ್ಸ್‌ - 6,649 ಶತಕೋಟಿ 8. ಕೆನಡಾ - 6,393 ಶತಕೋಟಿ 9. ಆಸ್ಟ್ರೇಲಿಯಾ - 6,142 ಶತಕೋಟಿ 10. ಇಟಲಿ - 4,276 ಶತಕೋಟಿ ಜಾಗತಿಕವಾಗಿ ಒಂದೇ ವರ್ಷದಲ್ಲಿ ಅಧಿಕ ಸಂಪತ್ತು ಏರಿಕೆ ಕಂಡ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 2016ರಲ್ಲಿ ಭಾರತದ ಸಂಪತ್ತು 6,584 ಶತಕೋಟಿಯಿತ್ತು. 2017ಕ್ಕೆ ಶೇ.25ರಷ್ಟು ಏರಿಕೆ ಕಂಡಿದ್ದು, 8,230 ಡಾಲರ್‌ ಸಂಪತ್ತು ಹೊಂದಿದೆ. ದಶಕಕ್ಕೆ ಹೋಲಿಸಿದರೆ ಶೇ.160ರಷ್ಟು ಹೆಚ್ಚಿನ ಸಂಪತ್ತನ್ನು ಭಾರತ ಹೊಂದಿದೆ. 2007ರಲ್ಲಿ ಭಾರತದ ಸಂಪತ್ತು 3,165 ಶತಕೋಟಿಯಿತ್ತು. ಇದೀಗ 8,230 ಶತಕೋಟಿಗೆ ಏರಿಸಿಕೊಂಡಿದೆ. ಭಾರತದ ಸಂಪತ್ತಿನ ಏರಿಕೆ  (ಡಾಲರ್‌ಗಳಲ್ಲಿ) #  2007 - 3,165 ಶತಕೋಟಿ #  2016 - 6,584 ಶತಕೋಟಿ #   2017 - 8,230 ಶತಕೋಟಿ ಚೀನಾದ ಸಂಪತ್ತು ಶೇ.22 ಹೆಚ್ಚಾಗಿದ್ದು, ಒಟ್ಟಾರೆ ವಿಶ್ವದ ಸಂಪತ್ತು ಶೇ.12ರಷ್ಟು ಏರಿಕೆ ಕಂಡುಬಂದಿದೆ. ಭಾರತದ ನೆಲದಲ್ಲಿ 10 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರ ಸಂಖ್ಯೆ 3,30,400. 10 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರನ್ನು ಅಧಿಕ ಸಂಖ್ಯೆಯಲ...

Kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

1. ಭೂತಕಾಲದೊಂದಿಗೆ ಮಾತ್ರ ಬದುಕನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಭವಿಷ್ಯದೊಂದಿಗೆ ಬದುಕಬೇಕು.--- ಸೊರೆನ್ ಕೀರ್ಕ್ ಗಾರ್ಡ್. 2. ತರ್ಕಭರಿತ ಮನಸ್ಸು ಎರಡು ಅಲಗಿನ ಕತ್ತಿಯಂತೆ.ಅದು ಬಳಸುವಾತನ ಕೈಯಲ್ಲೇ ರಕ್ತ ಭರಿಸುತ್ತದೆ.---ರವೀಂದ್ರನಾಥ್ ಟ್ಯಾಗೋರ್. 3. ಸುಳ್ಳಿನ ಜತೆಗೆ ಸಮಾಧಾನದಿಂದ ಇರುವುದರ ಬದಲು , ಸತ್ಯದಿಂದ ಗಾಯಗೊಳ್ಳುವುದು ಒಳ್ಳೆಯದು. ---ಖಾಲಿದ್ ಹುಸೇನಿ. 4. ಮಕ್ಕಳಂತೆ ನಿಮ್ಮ ಮನಸ್ಸಿನ ಖುಷಿಗಾಗಿ ಓದಬೇಡಿ.ಮಹತ್ವಾಕಾಂಕ್ಷಿಗಳಂತೆ ಜನರಿಗೆ ಬುದ್ಧಿ ಹೇಳಲೂ ಓದಬೇಡಿ.ಬದುಕುವುದಕ್ಕಾಗಿ ಓದಿ.----- ಗುಸ್ತಾವ್ ಫ್ಲಾಬರ್ಟ್. 5. ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ,ಹಾರಲಿ ಗದ್ದುಗೆ ಮಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೆ ಇಲ್ಲ. ----ಕುವೆಂಪು. 6. ನಾನು ಪರಿಪೂರ್ಣ ಅಲ್ಲವೆಂದು ನನಗೆ ಗೊತ್ತಿದೆ. ಪರಿಪೂರ್ಣವಾಗಲೂ ನಾನು ಬಯಸುವುದಿಲ್ಲ. ಆದರೆ ನನ್ನೆಡೆಗೆ ಬೆರಳು ತೋರಿಸುವ ಮುನ್ನ ನಿನ್ನ ಕೈಗಳು ಸ್ವಚ್ಛ ಇವೆಯ ಎಂದು ನೋಡಿಕೊ.------ ಬಾಬ್ ಮಾರ್ಲೆ. 7. ಸಹಜವಾಗಿ ಬದುಕುವುದಕ್ಕೆ ಜನರು ಇಷ್ಟೊಂದು ಶಕ್ತಿ ಏಕೆ ಖರ್ಚು ಮಾಡುತ್ತಾರೆ ಎನ್ನುವುದು ಅರ್ಥವೇ ಆಗುವುದಿಲ್ಲ. ಆಲ್ಬರ್ಟ್ ಕಾಮು. 8. ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ ಅದು ನಮ್ಮ ಬುದ್ದಿಯಾಚೆಗಿನ ಮಾತು.ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು.----- ಮಧುರ ಚೆನ್ನ. 9. ಮಧ್ಯಮಮಟ್ಟದ ಶಿಕ್ಷಕ ...