Skip to main content

ನಗೆಹನಿಗಳು ಕನ್ನಡ ನಗೆಹನಿಗಳು ಕನ್ನಡ ನಗೆಹನಿಗಳು ಕನ್ನಡ ಜೋಕ್ಸ್ Kannada jokes

 ವಿಜಯ್ ಮಲ್ಯ RCB ಬದಲು ಮೂರು JCB ತಗೊಳ್ತಿದ್ರೆ ಲೋನ್ ಆದ್ರೂ ಕ್ಲಿಯರ್ ಮಾಡಬಹುದಿತ್ತು.


ಗಂಡ ಹೆಂಡತಿಯ ನಡುವೆ.. ಮಾತಿಲ್ಲಾ ಕಥೆಯಿಲ್ಲ.. ಆದರೆ ಅಲ್ಲಿ ನಡೆದದ್ದೇ ಬೇರೆ..
ರಾತ್ರಿ ಸಮಯ 9 ಘಂಟೆ ಆಗಿ ಹೋಗಿತ್ತು.. ಗಂಡ ಇನ್ನೂ ಮನೆಗೆ ಬಂದಿಲ್ಲ.. ಕಾದು ಕಾದು ಸುಸ್ತಾದ ಸುಮತಿ.. ಕಲರ್ಸ್ ಕನ್ನಡ ಚಾನಲ್ ನ ರಾಧ ರಮಣ ಸೀರಿಯಲ್ ನೋಡುತ್ತಾ ಕುಳಿತಿದ್ದಳು..
ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು.. ಎದ್ದು ಹೋಗಿ ಬಾಗಿಲು ತೆರೆದಳು.. ನೋಡಿದರೆ ಗಂಡ ಬಹಳ ಸುಸ್ತಾಗಿ ಬಂದಿದ್ದ..
ಬಂದವನೇ ಸೀದಾ ರೂಮಿನಲ್ಲಿ ಹೋಗಿ ಮಲಗಿದ.. ಹೆಂಡತಿಯ ಕಡೆ ಮುಖವನ್ನು ಮಾಡಲಿಲ್ಲ..

ಹೆಂಡತಿಯ ಮನಸ್ಸಲ್ಲಿ ಆತಂಕ.. ರೀ ಊಟ ಮಾಡುವುದಿಲ್ಲವಾ ಎಂದಳು.. ಗಂಡನಿಗಾಗಿ ಕಾಯುತ್ತಾ ತಾನೂ ಕೂಡ ಊಟ ಮಾಡಿರಲಿಲ್ಲ..
ನನಗೆ ಹಸಿವಿಲ್ಲವೆಂದ ಗಂಡ ಸುಮ್ಮನೆ ಅದೇನೋ ಯೋಚಿಸುತ್ತಾ ಮಲಗಿದ.. ಹೆಂಡತಿ ತಾನೂ ಊಟ ಮಾಡದೇ ಬಂದು ಮಲಗಿದಳು..
ಹೆಂಡತಿಯ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಒಮ್ಮೆಲೆ ಬಂದು ಹೋದವು.. ಗಂಡನ ಬಳಿ ತಿರುಗಿ ನೋಡಿದಳು.. ಗಂಡ ತನ್ನ ಪಾಡಿಗೆ ತಾನು ತುಂಬಾ ಆಲೋಚನೆಯ ಜೊತೆ ಟೆಂಶನ್ ನಲ್ಲಿ ಇದ್ದ..
ಹೆಂಡತಿಯು ತನ್ನ ಮನಸ್ಸಿನಲ್ಲಿ ಆಲೋಚಿಸಲು ಶುರು ಮಾಡಿದಳು.. ನನ್ನ ಗಂಡ ಏನಾದರೂ ಪರಸ್ತ್ರೀ ಜೊತೆಗೆ ಪ್ರೀತಿಯಲ್ಲಿ ಬಿದ್ದಿರಬಹುದ ಎಂದು.. ನನಗೇನಾದರೂ ಡಿವೋರ್ಸ್ ಕೊಡಲು ಯೋಚಿಸುತ್ತಿರಬಹುದ ಎಂದು ದೀರ್ಘ ಆಲೋಚನೆಗಿಳಿದಳು..
ಮಲಗಿದ್ದ ಗಂಡ ಮೆಲ್ಲನೆ ಎದ್ದು ಕುಳಿತ.. ಎದ್ದು ತನ್ನ ಹೆಂಡತಿಯನ್ನು ಮೆಲು ಧ್ವನಿಯಲ್ಲಿ ಎಬ್ಬಿಸಿದ..
ಅವಳ ಕೈ ಹಿಡಿದ.. ಕೈ ಹಿಡಿದು.. ನಿನ್ನ ಬಳಿ ಏನನ್ನೋ ಕೇಳಬೇಕೆಂದಿದ್ದೇನೆ ಎಂದ..
ಹೆಂಡತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.. ಓ ನನ್ನ ಗಂಡ ನನ್ನ ಬಳಿ ಡಿವೋರ್ಸ್ ಕೇಳುವವನಿದ್ದಾನೆ ಎಂದುಕೊಂಡಳು..
ಹಿಡಿದಿದ್ದ ಕೈಗಳನ್ನು ಇನ್ನೂ ಬಿಗಿ ಮಾಡಿದ.. ಹೆಂಡತಿಯ ಬಳಿ ಕೇಳಿಯೇ ಬಿಟ್ಟ..
“ಸುಮತಿ ನಾನು ಬಹಳ ಟೆಂಶನ್ ನಲ್ಲಿ ಇದ್ದೇನೆ.. ದಯಮಾಡಿ ಹೇಳು.. ಈ ಬಾರಿ.. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಸರ್ಕಾರ ಬರಬಹುದು ಎಂದ” 😀😀😀😀

ಅಯ್ಯೋ ನಿನ್ನ ಬಾಯಿಗಿಟ್ಟಾಕ ಹೋಗಿ ಮಲ್ಕೊ ಎಂದವಳೇ.. ಎದ್ದು ಹೋಗಿ ಅಡುಗೆ ಮನೆಯಲ್ಲಿ ತಟ್ಟೆಗೆ ಊಟ ಬಡಿಸಿಕೊಂಡು ಬಂದು.. ಜೀ ಕನ್ನಡದ ನಿಗೂಢ ರಾತ್ರಿ ಧಾರವಾಹಿ ನೋಡುತ್ತಾ ಊಟ ಮಾಡಿ ಮಲಗಿದಳು..


“ಮತದಾನ ನಮ್ಮೆಲ್ಲರ ಹಕ್ಕು.. 18 ವರ್ಷ ಮೇಲ್ಪಟ್ಟವರು ಎಲ್ಲರೂ ತಪ್ಪದೇ ಮತದಾನ ಮಾಡಿ”



😅😂😅😂😅😂😅😂😅😂

ಒಂದು ಮನೆಯಲ್ಲಿ ಮಹಿಳೆಯರ ಕಿಟಿಪಾರ್ಟಿ ನಡೀತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ಲ್ವಾ ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು. ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ
I LOVE YOU ಮೆಸೇಜ್ ಕಳುಹಿಸಿದರು.

ಸ್ವಲ್ಪ ಸಮಯದ ನಂತರ ಆ HUSBANDS ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ ಓದಿ👌👌👌👌

*Husband 1 :*
SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ? 😝😝😝😝

*Husband 2* : ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ 😊😊

*Husband 3* : Darling,
ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?
😅😅😅

*Husband 4 :*ಏಕೆ ಏನಾಯ್ತು ? ಏನ್ ವಿಷಯ ?

*Husband 5 :*ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ
😜😜😜

*Husband 6;:
ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮಸಾಜಾ?

*Husband 7* ::
ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು
😝😜😛

*Husband 8* :
ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ 😛😛😛

Husband 9::
ಹೂಂ ,,,, ಯಾರಿಗೆ ಗುದ್ದಿದೆಯೆ ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು 😳😳😳😳😳

*Husband 10* :
ಏನ್ ತಾಯೀ ಇದು ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ ?🤑😖😣

ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ :::::::::::::::::::::::::

Husband :: 11*
ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು? 😡😡
🤣🤣🤣🤣🤣🤣🤣🤣🤣🤣
Dont laugh alone pass it on. ಕಂಜೂಸ್ ತರಹ ಒಬ್ಬರೇ ನಗಬೇಡಿ. ಮುಂದಕ್ಕೆ ಕಳಿಸಿಕೊಡಿ ಮೆಸೇಜ್ ನ.
🤗🤗🤗🤗🤗🤗🤗🤗🤗🤗


ರಾಹುಲ್ ಗಾಂಧಿ - 'ಮಹಾಭಾರತ'ದಲ್ಲೂ ಮುಸ್ಲಿಂ ಗೆಳೆಯರಿದ್ದರು.....

ಪತ್ರಕರ್ತ - ಅದು ಹೇಗೆ ಸರ್?

ರಾಹುಲ್ ಗಾಂಧಿ - ಭೀಷ್ಮ ಪಿತಾಮಹಾರು ಯಾವಾಗಲೂ 'ಆವೋ ಉಸ್ಮಾನ್ ಭಾಯೀ' ಎಂದು ತನ್ನ ಮುಸ್ಲಿಂ ಸ್ನೇಹಿತನನ್ನು ಕರೆಯುತ್ತಿದ್ದರು.

ಪತ್ರಕರ್ತ - ಅವರು 'ಆವೋ ಉಸ್ಮಾನ್ ಭಾಯ್' ಅಂತಲ್ಲ😡... 'ಆಯುಷ್ಮಾನ್ ಭವ !' ಎಂದು ಹೇಳುತಿದ್ದರು...








ಗಂಡ ಹೆಂಡತಿಯ ನಡುವೆ.. ಮಾತಿಲ್ಲಾ ಕಥೆಯಿಲ್ಲ.. ಆದರೆ ಅಲ್ಲಿ ನಡೆದದ್ದೇ ಬೇರೆ..
ರಾತ್ರಿ ಸಮಯ 9 ಘಂಟೆ ಆಗಿ ಹೋಗಿತ್ತು.. ಗಂಡ ಇನ್ನೂ ಮನೆಗೆ ಬಂದಿಲ್ಲ..
ಕಾದು ಕಾದು ಸುಸ್ತಾದ ಸುಮತಿ.. ಕಲರ್ಸ್ ಕನ್ನಡ ಚಾನಲ್ ನ ರಾಧ ರಮಣ ಸೀರಿಯಲ್ ನೋಡುತ್ತಾ ಕುಳಿತಿದ್ದಳು..

ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು.. ಎದ್ದು ಹೋಗಿ ಬಾಗಿಲು ತೆರೆದಳು.. ನೋಡಿದರೆ ಗಂಡ ಬಹಳ ಸುಸ್ತಾಗಿ ಬಂದಿದ್ದ..

ಬಂದವನೇ ಸೀದಾ ರೂಮಿನಲ್ಲಿ ಹೋಗಿ ಮಲಗಿದ.. ಹೆಂಡತಿಯ ಕಡೆ ಮುಖವನ್ನು ಮಾಡಲಿಲ್ಲ..
ಹೆಂಡತಿಯ ಮನಸ್ಸಲ್ಲಿ ಆತಂಕ.. ರೀ ಊಟ ಮಾಡುವುದಿಲ್ಲವಾ ಎಂದಳು.. ಗಂಡನಿಗಾಗಿ ಕಾಯುತ್ತಾ ತಾನೂ ಕೂಡ ಊಟ ಮಾಡಿರಲಿಲ್ಲ..
ನನಗೆ ಹಸಿವಿಲ್ಲವೆಂದ ಗಂಡ ಸುಮ್ಮನೆ ಅದೇನೋ ಯೋಚಿಸುತ್ತಾ ಮಲಗಿದ.. ಹೆಂಡತಿ ತಾನೂ ಊಟ ಮಾಡದೇ ಬಂದು ಮಲಗಿದಳು..

ಹೆಂಡತಿಯ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಒಮ್ಮೆಲೆ ಬಂದು ಹೋದವು.. ಗಂಡನ ಬಳಿ ತಿರುಗಿ ನೋಡಿದಳು.. ಗಂಡ ತನ್ನ ಪಾಡಿಗೆ ತಾನು ತುಂಬಾ ಆಲೋಚನೆಯ ಜೊತೆ ಟೆಂಶನ್ ನಲ್ಲಿ ಇದ್ದ..

ಹೆಂಡತಿಯು ತನ್ನ ಮನಸ್ಸಿನಲ್ಲಿ ಆಲೋಚಿಸಲು ಶುರು ಮಾಡಿದಳು..
ನನ್ನ ಗಂಡ ಏನಾದರೂ ಪರಸ್ತ್ರೀ ಜೊತೆಗೆ ಪ್ರೀತಿಯಲ್ಲಿ ಬಿದ್ದಿರಬಹುದ ಎಂದು.. ನನಗೇನಾದರೂ ಡಿವೋರ್ಸ್ ಕೊಡಲು ಯೋಚಿಸುತ್ತಿರಬಹುದ ಎಂದು ದೀರ್ಘ ಆಲೋಚನೆಗಿಳಿದಳು..

ಮಲಗಿದ್ದ ಗಂಡ ಮೆಲ್ಲನೆ ಎದ್ದು ಕುಳಿತ.. ಎದ್ದು ತನ್ನ ಹೆಂಡತಿಯನ್ನು ಮೆಲು ಧ್ವನಿಯಲ್ಲಿ ಎಬ್ಬಿಸಿದ..
ಅವಳ ಕೈ ಹಿಡಿದ.. ಕೈ ಹಿಡಿದು.. ನಿನ್ನ ಬಳಿ ಏನನ್ನೋ ಕೇಳಬೇಕೆಂದಿದ್ದೇನೆ ಎಂದ..

ಹೆಂಡತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.. ಓ ನನ್ನ ಗಂಡ ನನ್ನ ಬಳಿ ಡಿವೋರ್ಸ್ ಕೇಳುವವನಿದ್ದಾನೆ ಎಂದುಕೊಂಡಳು..

ಹಿಡಿದಿದ್ದ ಕೈಗಳನ್ನು ಇನ್ನೂ ಬಿಗಿ ಮಾಡಿದ.. ಹೆಂಡತಿಯ ಬಳಿ ಕೇಳಿಯೇ ಬಿಟ್ಟ..

“ಸುಮತಿ ನಾನು ಬಹಳ ಟೆಂಶನ್ ನಲ್ಲಿ ಇದ್ದೇನೆ.. ದಯಮಾಡಿ ಹೇಳು.. ಈ ಬಾರಿ.. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಸರ್ಕಾರ ಬರಬಹುದು ಎಂದ” 😀😀😀😀

ಅಯ್ಯೋ ನಿನ್ನ ಬಾಯಿಗಿಟ್ಟಾಕ ಹೋಗಿ ಮಲ್ಕೊ ಎಂದವಳೇ.. ಎದ್ದು ಹೋಗಿ ಅಡುಗೆ ಮನೆಯಲ್ಲಿ ತಟ್ಟೆಗೆ ಊಟ ಬಡಿಸಿಕೊಂಡು ಬಂದು.. ಜೀ ಕನ್ನಡದ ನಿಗೂಢ ರಾತ್ರಿ ಧಾರವಾಹಿ ನೋಡುತ್ತಾ ಊಟ ಮಾಡಿ ಮಲಗಿದಳು..
ಕೊನೆಯಲ್ಲಿ ನನ್ನದೊಂದು ಮಾತು

“ಮತದಾನ ನಮ್ಮೆಲ್ಲರ ಹಕ್ಕು.. 18 ವರ್ಷ ಮೇಲ್ಪಟ್ಟವರು ಎಲ್ಲರೂ ತಪ್ಪದೇ ಮತದಾನ ಮಾಡಿ”
ಒಬ್ಬರೇ ನಗಬೇಡಿ.. ಇಷ್ಟವಾಗಿದ್ದರೆ ಶೇರ್ ಮಾಡಿ.. ಹಾಗೆ ಸುಮ್ಮನೇ ಬರೆದಿರುವೆ..‌ 😊
[09/06, 6:01 pm] Mamatha Ded: *ಸರೋಜಕ್ಕ*: ಏನ್ರೀ ರತ್ನಕ್ಕ, ನೇತ್ರದಾನಕ್ಕೆ ಒಪ್ಪಿಗೆ ಕೊಟ್ಟ್ ಅರ್ಜಿ ತುಂಬಿ ಸಹಿ ಮಾಡಿದ್ಯಂತೆ
ಇಷ್ಟ್ ಒಳ್ಳೆ ಬುದ್ದಿ ಹೆಂಗೆ ಬಂತೇ ನಿಂಗೆ..??!

*ರತ್ನಕ್ಕ*: ಹಾಗೇನೂ ಇಲ್ಲ ಕಣೇ.. ಸತ್ತ್ ಮೇಲೂ ಈ ಪುಟ್ ಗೌರಿ,ಅಗ್ನಿಸಾಕ್ಷಿ ಎಲ್ಲಾ ನೋಡ್ಬೇಕಲ್ಲಾ...ಅದ್ಕೇ ಒಪ್ಕಂಡೆ..!!

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...