Saturday 7 July 2018

kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

ಸ್ನೇಹ ಅನ್ನೋದು ನೆನಪು ಅಲ್ಲ ಕನಸು ಅಲ್ಲ*
*ನಮ್ಮ ಜೊತೆ ಸದಾ ಇರೋ ಇನ್ನೊoದು ಮನಸ್ಸು* 😘❤
 *ಯಶಸ್ಸು ಎಂದರೆ ವೈಯಕ್ತಿಕವಾಗಿ ನಾವೆಷ್ಟು ಬೆಳೆದೆವು ಎಂಬುದಲ್ಲ ,* *ನಮ್ಮ  ಬೆಳವಣಿಗೆಗಳಿಂದ*
*ಎಷ್ಟು ಜನರು ಸ್ಪೂರ್ತಿ ಪಡೆದರು ಎಂಬುದು ಮುಖ್ಯವಾಗುತ್ತದೆ !*




🌹🍂🌹

*ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ*
*ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ*
*ಹಾಗೆಯೇ ಜೀವನ.


*ಕಾಲು ಒದ್ದೆಯಾಗದೆ ಸಮುದ್ರ ದಾಟಬಹುದು....*
*ಅದರೆ ಕಣ್ಣು ಒದ್ದೆಯಾಗದೆ ಜೀವನ ದಾಟಲಾಗದು......*

*ಗೌರವಿಸಬೇಕಾದ ಮೂರು ವಿಷಯಗಳು
 ಅಷ್ಟಐಶ್ವರ್ಯ ಅಂದ್ರೆ. : -*
1.) ದಿನವೂ ತಂದೆ ತಾಯಿಯರ ದರ್ಶನ,
2.) ಅರ್ಥ ಮಾಡಿಕೊಳ್ಳುವ ಸಂಗಾತಿ. (ಗಂಡ ಅಥವಾ ಹೆಂಡತಿ.),
3.) ಮಾತು ಕೇಳುವ ಮಕ್ಕಳಿರುವುದು,
4.) ಯಾವುದೇ ಋಣ ಅಥವಾ ಸಾಲಗಳಿಲ್ಲದಿರುವುದು,
5.) ನಮ್ಮ ಅವಸರಕ್ಕೆ ತಕ್ಕಷ್ಟು ಹಣವಿರುವುದು,
6.) ಏನೇ ತಿಂದರೂ ಅರಗಿಸಿಕೊಳ್ಳುವ ಶಕ್ತಿ ಇರುವುದು,
7.) ಹತ್ತು ಜನರ ನಡುವೆ ಗೌರವಾನ್ವಿತರಾಗಿರುವುದು.
8.) ನಮಗಾಗಿ ಒಳ್ಳೆಯದನ್ನು ಬಯಸುವ ಸ್ನೇಹಿತರಿರುವುದು.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು