Wednesday 4 July 2018

ಕನ್ನಡ ನೀತಿ ಕತೆಗಳು moral stories in kannada



ಮನುಷ್ಯ ಸತ್ತ ಮೇಲೆ.. ಅವನ ಪರಿಚಯ.. *BODY* ಅಂತ ಶುರುವಾಗುತ್ತೆ.. *BODY* ಬಂತು *BODY* ಯನ್ನು ಇಳಿಸಿ *BODY* ಯನ್ನ ಎತ್ತಿ.. ಹೀಗೆ ಜೀವನ ಪರ್ಯಂತ ಜನರನ್ನು ಮೆಚ್ಚಿಸಲು ಪ್ರಯತ್ನಿಸಿದ ಆ ವ್ಯಕ್ತಿಯ ಹೆಸರನ್ನು ಕೂಡ ಜನ ಮರೆತುಬಿಡುತ್ತಾರೆ🙁😕...

*ಜೀವನದಲ್ಲಿ... ಸೃಷ್ಠಿಯನ್ನು ಮೆಚ್ಚಿಸುವ ಬದಲು ಸೃಷ್ಠಿಕರ್ತನನ್ನು ಮೆಚ್ಚಿಸಲು ಜೀವಿಸಬೇಕು☺..*

ಹಾಗಾಗಿ, 👇ಇವುಗಳನ್ನು ಧೈರ್ಯದಿಂದ ಮಾಡಿ

*1.ಸಾದ್ಯವಾದಷ್ಟು ಒಂದು ಬಾರಿಯಾದರು ಗುರುವಿನ ದ್ಯಾನ ಮಾಡಿ👏🙏..*

*2.ನೀವು ಇಷ್ಟಪಡುವ ವಸ್ತವನ್ನು ಕೊಳ್ಳಲು ಧಾರಾಳವಾಗಿ ಹಣ ಖರ್ಚು ಮಾಡಿ💸..*

*3.ನಗಬೇಕು ಅನಿಸಿದಾಗ ಹೊಟ್ಟೆ ಹುಣ್ಣು ಆಗುವಷ್ಟು ನಗಿ😆🤣..*

*4.ನಿಮ್ಮ ಡ್ಯಾನ್ಸ್ ಕೆಟ್ಟದಾಗಿ ಇದ್ದರು ಖುಷಿಯಾದಾಗ ಡ್ಯಾನ್ಸ್ ಮಾಡಿ💃🕺🏻..*

*5.ಪೋಟೋಗೆ ಇಷ್ಟ ಬಂದ ಹಾಗೆ ಪೋಸ್ ಕೊಡಿ🤷🏻‍♀🤷🏻‍♂..*

*6.ಮಗುವಿನ ತರಹ ಇರಲು ಪ್ರಯತ್ನಿಸಿ👶🏻👧🏻..*

*ನೀತಿ: ಜೀವನದಲ್ಲಿ ಸಾವು ಎಂಬುದು ದೊಡ್ಡ ನಷ್ಟವಲ್ಲ ಆದರೆ ಬದುಕಿರುವಾಗ ಜೀವನದಲ್ಲಿ ಎನು ಅನುಭವಿಸದೆ ಉತ್ಸಾಹ ಕಳೆದುಕೊಳ್ಳುವುದು ದೊಡ್ಡ ನಷ್ಟ😞😔*

ಆದ್ದರಿಂದ *ನಮ್ಮದು ಅಂತಾ ಇರುವುದು ಪ್ರತಿ ಕ್ಷಣ⏱ ಆ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿ* ಒಂದಲ್ಲಾ ಒಂದು ದಿನ ಎಲ್ಲವನ್ನ ಎಲ್ಲರನ್ನು ಬಿಟ್ಟು ಕಾಣದ ಲೋಕಕ್ಕೆ ಹೋಗುವುದು ಖಚಿತ, *ಜೀವನ...ಎಂಬ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿ🎊🎉🎏🎐🎈📯🥁🎺🎸🎻*..ಎಲ್ಲರಿಗೂ ಸದಾ ಒಳ್ಳೆಯದನ್ನೆ ಬಯಸಿ...


🍃🍂 ಸರ್ವೇ ಜನಃ ಸುಖಿನೋ ಭವಂತೂ🍂🍃🙌🙏😊😊



_ಒಂದು ಯುದ್ಧದಿಂದಾಗಿ *ತಿಮ್ಮಪ್ಪ ನಾಯಕ ಕನಕದಾಸ* ನಾಗಿ ಬದಲಾದ...._

_*ನಾರದ* ನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ *ವಾಲ್ಮೀಕಿ* ಯಾದ...._


_ಎಂಟನೆಯ ವಯಸ್ಸಿಗೆ_ _ಉಪನಯನವನ್ನು ತಿರಸ್ಕರಿಸಿ_
_*ಬಸವಣ್ಣ*_
*_ಜಗಜ್ಯೋತಿ_*_ಯಾದ..._


_ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ *ಅಂಬೇಡ್ಕರ್ ಸಂವಿಧಾನ ಶಿಲ್ಪಿ* ಯಾದ...._


_ತನ್ನ ಅದ್ಬುತ ವಿಚಾರದಾರೆಗಳಿಂದ ಜಗತ್ತನ್ನು ಗೆದ್ದ *ನರೇಂದ್ರ ವಿವೇಕಾನಂದ* ನಾದ...._


_ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು._
_ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ *ಸೂಪರ್ ಸ್ಟಾರ್ ಉಪೇಂದ್ರ* ನಾದ...._



_ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ *ರವಿ ಚನ್ನಣ್ಣನವರ್* ಇಂದು ಐಪಿಎಸ್ ಅಧಿಕಾರಿಯಾದ...._


_ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ._ _*ಎಸ್.ಆರ್.ಕಂಠಿ* ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ *"ಭರತ"* ನಾದ...._


_ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ದಾರ,_ _ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ *ಅಣ್ಣಾ ಹಜಾರೆ ಆಧುನಿಕ ಗಾಂಧಿ* ಯಾದರು....._


_ಬೀದಿ ದೀಪದಲ್ಲಿ ಓದಿದ *ವಿಶ್ವೇಶ್ವರಯ್ಯ ಭಾರತ ರತ್ನ* ನಾದ...._


_ಎಂಟನೇ ತರಗತಿ ಫೇಲ್ ಆದ *ಸಚಿನ್* ಇಂದು ಕ್ರಿಕೆಟ್ ಲೋಕದ ದೇವರಾದ...._


_ಪೆಟ್ರೋಲ್ ಹಾಕುತ್ತಿದ್ದ *ಮುಖೇಶ್ ಅಂಬಾನಿ* ಇಂದು ಭಾರತದ *ನಂಬರ್ ಒನ್* ಶ್ರೀಮಂತನಾದ....._


_*ಗೋಪಾಲ್ ಕೃಷ್ಣ ರೋಲಂಕಿ* ಎಂಬ ಆಂಧ್ರದ ಯುವಕ_ _ಇಂಗ್ಲಿಷ್ ಮತ್ತು_
_ಹಿಂದಿ ಬರದಿದ್ದರೂ_ _*ಐಎಎಸ್* ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಬಂದ...._


_ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ *ಅಬ್ರಹಾಂ ಲಿಂಕನ್* ಸತತ ಸೋಲು ಕಂಡರು ಕೊನೆಗೆ *ಅಮೆರಿಕದ ಅಧ್ಯಕ್ಷ* ನಾದ...._


_*ಎನ್. ಅಂಬಿಕಾ* ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ *ಐಪಿಎಸ್* ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ *ಮಿಸ್* ಮಾಡದೆ ತಿಳಿದುಕೊಳ್ಳಿ)._


_ನಮ್ಮ ಜಿಲ್ಲೆಯವನೊಬ್ಬ_
_*ಐಎಎಸ್* ಅಧಿಕಾರಿಯಾದ...._
_ನಮ್ಮ ತಾಲೂಕಿನವನೊಬ್ಬ_
_*ಕೆ.ಎ.ಎಸ್* ಅಧಿಕಾರಿಯಾದ...._
_ನಮ್ಮ ಊರಿನವನೊಬ್ಬ_
_*ಪಿ.ಎಸ್.ಐ.* ಆದ._
_ನಮ್ಮ ಓಣಿಯವನೊಬ್ಬ_
_*ಎಫ್.ಡಿ.ಎ.* ಆದ._
_ನಮ್ಮ ಮನೆಯ ಪಕ್ಕದವನೊಬ್ಬ_
_*ಎಸ್.ಡಿ.ಎ* ಆದ._

_ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...??!!_ _ಏಕೆಂದರೆ ನಮ್ಮಲ್ಲಿ *ಸಾಧಿಸುವ ಛಲವೇ ಸತ್ತು*_ _ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ._

_*ಕಷ್ಟ ಯಾರಿಗಿಲ್ಲಾ...?*_
_*ಅವಮಾನ ಯಾರಿಗಾಗಿಲ್ಲ...??*_
_ಸೋಲನ್ನ ಯಾರು ನೋಡಿಲ್ಲ...??_

_*ಕಷ್ಟ* ಗಳನ್ನ ಮನುಷ್ಯ *ಮೌನ* ವಾಗಿ ದಾಟಬೇಕು._
_*ಪರಿಶ್ರಮ* ಸದ್ದಿಲ್ಲದೆ ಸಾಗುತ್ತಿರಬೇಕು._
_ಆಗ ಸಿಗುವ *ಯಶಸ್ಸಿನ ಫಲ* ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ._
_ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು._
_ಆದರೆ *ಪುಸ್ತಕ* ಎಂದಿಗೂ ಮಾಡಲಾರದು._

_*ಎದೆಗೆ ಬಿದ್ದ ಅಕ್ಷರ..*_
_*ಭೂಮಿಗೆ ಬಿದ್ದ ಬೀಜ..* ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು._

_*ಪುಸ್ತಕ* ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ._

_*ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆ* ಯೊಂದಿದ್ದರೆ ಏನನ್ನಾದರೂ ಸಾದಿಸಬಹುದು._


_ಇಂತಹ *ಸಂದೇಶಗಳು* ಹಲವರಿಗೆ *ಸ್ಫೂರ್ತಿ* ಯಾಗಬಹುದು._
_ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!_
_ಆದರೆ.._
_*ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.*_
_ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು *ಗಾರ್ಲ ವರ್ದಿ* ರವರು ಹೇಳುತ್ತಾರೆ._

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು