ಸುಭಾಷಿತ • ತೆರಿಗೆ ಕಟ್ಟಿದ ನಂತರ ಉಳಿಸುವ ಒಂದು ಕಾಸು, ನಾವು ಎರಡು ಕಾಸು ಗಳಿಸಿದ್ದಕ್ಕೆ ಸಮ.-----------------ರಂಡಿ ಥರ್ ಮನ್ • ಧ್ಯಾನವು ಅನಂತ ಆನಂದಕ್ಕೆ ಇರುವ ಹೆಬ್ಬಾಗಿಲು.-----------ಸ್ವಾಮಿ ವಿವೇಕಾನಂದ. • ಯಾವುದನ್ನು ಆರಂಭಿಸಬೇಕಾದರೂ ಮೊದಲು ಭಂಡಾರ ಭದ್ರವಾಗಿರಬೇಕು.---------ಅರ್ಥಶಾಸ್ತ್ರ. • ದೇವರು ನಮಗೆ ಬೇಕಾಗಿರುವುದು ನಮ್ಮ ಭದ್ರತೆಗಾಗಿ.------------ರಬ್ಬಿ ಲಿಯೋನೆಲ್ ಬ್ಲೂ. • ನಮಗೆ ಸಿಗದೇ ಇರುವುದನ್ನು ದ್ವೇಷಿಸುವುದು ಬಹಳ ಸುಲಭ. ------------ಈಸೋಪ. • ನಿಜವಾದ ಯಶಸ್ಸು ಇರುವುದು ಕಾರ್ಯದಕ್ಷತೆಯಲ್ಲಿ. ---------‐------- ರಾಬರ್ಟ್ ಸ್ಟೀವನ್ ಸನ್. • ಸಿಹಿಯಲ್ಲಿ ಕಹಿ ಇದೆ , ಕೆಟ್ಟದ್ದರಲ್ಲಿ ಒಳ್ಳೆಯದಿದೆ.--------- ಎಮರ್ ಸನ್ • ರಾಜಕೀಯವನ್ನೂ ನೀತಿಯನ್ನು ಬೇರೆ ಬೇರೆ ಎಂದು ಆಶಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು.---------------ಜಿ.ವಿ.ಮಾರ್ಲೆ. • ನಾವಿರುವದೇ ಪ್ರಯತ್ನಿಸಲು, ಸಾಹಸ ಮಾಡಲು, ಕಾಣಲು, ಸೋಲನ್ನೊಪ್ಪದೇ ಇರಲು . ------ ----------ಲಾರ್ಡ್ ಟೆನಿಸನ್