Saturday 6 July 2019

Kannada subhashitagalu ಕನ್ನಡ ಸುಭಾಷಿತಗಳು

ಸುಭಾಷಿತ

• ತೆರಿಗೆ ಕಟ್ಟಿದ ನಂತರ ಉಳಿಸುವ ಒಂದು ಕಾಸು, ನಾವು ಎರಡು ಕಾಸು ಗಳಿಸಿದ್ದಕ್ಕೆ ಸಮ.-----------------ರಂಡಿ ಥರ್ ಮನ್
• ಧ್ಯಾನವು ಅನಂತ ಆನಂದಕ್ಕೆ ಇರುವ ಹೆಬ್ಬಾಗಿಲು.-----------ಸ್ವಾಮಿ ವಿವೇಕಾನಂದ.
• ಯಾವುದನ್ನು ಆರಂಭಿಸಬೇಕಾದರೂ ಮೊದಲು ಭಂಡಾರ ಭದ್ರವಾಗಿರಬೇಕು.---------ಅರ್ಥಶಾಸ್ತ್ರ.
• ದೇವರು ನಮಗೆ ಬೇಕಾಗಿರುವುದು ನಮ್ಮ ಭದ್ರತೆಗಾಗಿ.------------ರಬ್ಬಿ ಲಿಯೋನೆಲ್ ಬ್ಲೂ.
• ನಮಗೆ ಸಿಗದೇ ಇರುವುದನ್ನು ದ್ವೇಷಿಸುವುದು ಬಹಳ ಸುಲಭ. ------------ಈಸೋಪ.
• ನಿಜವಾದ ಯಶಸ್ಸು ಇರುವುದು ಕಾರ್ಯದಕ್ಷತೆಯಲ್ಲಿ. ---------‐------- ರಾಬರ್ಟ್ ಸ್ಟೀವನ್ ಸನ್.
• ಸಿಹಿಯಲ್ಲಿ ಕಹಿ ಇದೆ , ಕೆಟ್ಟದ್ದರಲ್ಲಿ ಒಳ್ಳೆಯದಿದೆ.--------- ಎಮರ್ ಸನ್
• ರಾಜಕೀಯವನ್ನೂ ನೀತಿಯನ್ನು ಬೇರೆ ಬೇರೆ ಎಂದು ಆಶಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು.---------------ಜಿ.ವಿ.ಮಾರ್ಲೆ.
• ನಾವಿರುವದೇ ಪ್ರಯತ್ನಿಸಲು, ಸಾಹಸ ಮಾಡಲು, ಕಾಣಲು, ಸೋಲನ್ನೊಪ್ಪದೇ ಇರಲು . ------ ----------ಲಾರ್ಡ್ ಟೆನಿಸನ್

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು