Skip to main content

Posts

Showing posts from January, 2018

Kpsc SDA FDA Model question paper in Kannada medium

1. ಮೈಸೂರಿನಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಕೆ.ಸಿ.ರೆಡ್ಡಿ ನಾಯಕತ್ವದಲ್ಲಿ ಚಳುವಳಿ ನಡೆಯಿತು.ಅದೇ ಅರಮನೆ ಸತ್ಯಾಗ್ರಹ-1947. 2. ಮೈಸೂರಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ. ಮತ್ತು ರಾಜಪ್ರಮುಖರು ಜಯಚಾಮರಾಜ ಒಡೆಯರ್. 3. ಧಾರವಾಡದಲ್ಲಿ 1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಆರ್.ಹೆಚ್. ದೇಶಪಾಂಡೆ ಸ್ಥಾಪಿಸಿದರು. 4. ಆಲೂರು ವೆಂಕಟರಾಯರು ಕರ್ನಾಟಕದ ಸಭಾವನ್ನು ಧಾರವಾಡದಲ್ಲಿ 1916 ರಲ್ಲಿ ಸ್ಥಾಪಿಸಿದರು. 5. 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. 6. ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆಯನ್ನು ರಚಿಸಿದವರು ಕುವೆಂಪು. 7. 1920 ರಲ್ಲಿ ಧಾರವಾಡದಲ್ಲಿ ಕರ್ನಾಟಕದ ಮೊದಲ ರಾಜಕೀಯ ಸಮಾವೇಶ ವಿ.ಪಿ.ಮಾಧವರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. 8. ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ಬೆಳಗಾವಿಯಲ್ಲಿ ಸಿದ್ದಪ್ಪ ಕಂಬಳಿಯ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆಯಿತು. 9. 1946 ರಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನ ಬಾಂಬೆಯಲ್ಲಿ ಖೇರ್ ಅಧ್ಯಕ್ಷತೆಯಲ್ಲಿ ನಡೆಯಿತು. 10. ಎಸ್.ನಿಜಲಿಂಗಪ್ಪ ಕರ್ನಾಟಕ ಏಕೀಕರಣ ಮಹಾಸಮಿತಿಯ ಅಧ್ಯಕ್ಷರಾಗಿದ್ದರು,ಅಂದಾನಪ್ಪ ದೊಡ್ಡಮೇಟಿ ಕಾರ್ಯದರ್ಶಿಗಳಾಗಿದ್ದರು. 11. 1947ರ ಕರ್ನಾಟಕ ಏಕೀಕರಣ ಸಮ್ಮೇಳನವು ಕಾಸರಗೋಡಿನಲ್ಲಿ ಆರ್.ಆರ್.ದಿವಾಕರ್ ಅಧ್ಯಕ್ಷತೆಯಲ್ಲಿ ನಡೆಯಿತು. 12. ಜೆ.ವಿ.ಪಿ.ಕಮಿಟಿ.1948 ಆಂಧ್ರ ಪ್ರದೇಶ ...

Model question paper for SDA FDA EXAM CONDUCTED BY KPSC

1) ಬರಗಾಲದ ಸಂದರ್ಭದಲ್ಲಿ ಕೃತಕ ಮಳೆಯನ್ನು ಸುರಿಸಲು ಈ ಕೆಳಕಂಡ ಯಾವ ರಸಾಯನಿಕವನ್ನು ಬಳಸುತ್ತಾರೆ.? A.ಸಲ್ವರ್ ಅಯೋಡೈಡ್ B.ಅಯೋಡಿನ್ C.ಸೋಡಿಯಂ ಬೈ ಕಾರ್ಬೋನೆಟ್ D.ಪೊಟಾಷಿಯಂ 2 ) 2001 ರಿಂದ 2015 ರ ಅವಧಿಯಲ್ಲಿ ಕೇಂದ್ರ ರಫ್ತು ವಹಿವಾಟಿನ ಅಂಕಿ ಅಂಶಗಳ ಪ್ರಕಾರ ಯಾವ ದೇಶ ಭಾರತದಿಂದ ಹೆಚ್ಚು ಕಬ್ಬಿಣವನ್ನು ಆಮದು ಮಾಡಿಕೊಂಡಿದೆ.? A.ಚೀನಾ B.ಅಮೆರಿಕ C.ಬ್ರಿಟನ್ D.ಜಪಾನ್ 3) ದಕ್ಷಿಣ ಭಾರತದಲ್ಲಿ ಮ್ಯಾಂಗನೀಸ್ ಖನಿಜ ನಿಕ್ಷೇಪಗಳು ಹೆಚ್ಚಾಗಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ? A.ಕೇರಳ B.ಗೋವಾ C.ಮಹಾರಾಷ್ಟ್ರ D. ತಮಿಳುನಾಡು 4) ಡೋಲಮೈಟ್ ಮತ್ತು ಕ್ರೋಮೈಟ್ ಖನಿಜ ಸಂಪತ್ತಿನ ಉತ್ಪಾದನೆಯಲ್ಲಿ ಅಗ್ರ ಸ್ಥಾನ ಪಡೆದಿರುವ ರಾಜ್ಯ ಯಾವುದು? A.ಮಧ್ಯಪ್ರದೇಶ B.ಒಡಿಶಾ C.ತ್ರಿಪುರ D.ಜಮ್ಮು ಮತ್ತು ಕಾಶ್ಮೀರ 5) ಝಾರ್ಕಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಶೇ 90% ರಷ್ಟು ಯಾವ ನಿಕ್ಷೇಪಗಳು ದೊರೆತಿವೆ.? A.ಕಲ್ಲಿದ್ದಲು B.ಬಾಕ್ಸೈಟ್ C.ತಾಮ್ರ D.ಕಬ್ಬಿಣ 6) ಭಾರತದಲ್ಲಿ ಖನಿಜಗಳ ಅನ್ವೇಷಣೆ ಮತ್ತು ಹೊರ ತೆಗೆಯುವ ಕೆಲಸವನ್ನು ಕೇಂದ್ರ ಸರ್ಕಾರದ ಯಾವ ಸಂಸ್ಥೆ ಮಾಡುತ್ತಿದೆ? A. ಸರ್ವೇ ಆಫ್ ಇಂಡಿಯಾ B. ಭಾರತ ಭೂವಿಜ್ಞಾನ ಸರ್ವೇ C.ಭಾರತೀಯ ಖನಿಜ ಇಲಾಖೆ D.ಭಾರತೀಯ ಖನಿಜ ಮತ್ತು ಅದಿರು ಸಂಸ್ಥೆ 7) ದಕ್ಷಿಣ ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಹೇರಳವಾಗಿ ಪೆಟ್ರೋಲಿಯಂ ದೊರೆಯುತ್ತದೆ ...

Good morning images in Kannada

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ದ್ವೇಷ ಬದುಕಿನಲ್ಲಿ ಕತ್ತಲೆ ಕವಿಸುತ್ತದೆ. ಪ್ರೇಮ ಬದುಕನ್ನು ಉದ್ದೀಪನಗೊಳಿಸುತ್ತದೆ. ---- ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್. 2. ನೆಮ್ಮದಿ ನಿಮ್ಮ ಮನಸ್ಸಿನೊಳಗೇ ಇದೆ. ಅದನ್ನು ಹೊರಗೆ ಹುಡುಕಬೇಡಿ. ----ಗೌತಮ ಬುದ್ಧ. 3. ಸಂದಿಗ್ಧದ ಸಮಯದಲ್ಲಿ ತುಂಬ ಬಲಶಾಲಿಗೂ ಅತ್ಯಂತ ದುರ್ಬಲನ ಸಹಾಯ ಪಡೆಯುವ ಅಗತ್ಯ ಬೀಳುತ್ತದೆ. ---- ಈಸೋಪ. 4. ದುರದೃಷ್ಟ ಆವರಿಸಿದೆ ಎಂದರೆ ನಿಮಗೆ ನೈಜ ಗೆಳೆಯರಿಲ್ಲ ಎಂದರ್ಥ. ---- ಅರಿಸ್ಟಾಟಲ್. 5. ನಮ್ಮಿಂದ ಸಾಧ್ಯವಾದದ್ದನ್ನೆಲ್ಲ ಮಾಡಿದರೂ ಸಾಕಾಗುವುದಿಲ್ಲ. ಕೆಲವೊಮ್ಮೆ ಅಗತ್ಯ ಇರುವುದನ್ನಷ್ಟೆ ಮಾಡಬೇಕು.---- ವಿನ್ ಸ್ಟನ್ ಚರ್ಚಿಲ್. 6. ಭಾಷಣದ ಸಾಮರ್ಥ್ಯ ಇರುವವರಿಗೆಲ್ಲ ಮಾತುಕತೆ ನಡೆಸಲು ಬರುತ್ತದೆ ಎಂದುಕೊಳ್ಳಬೇಡಿ.----- ಬೆಂಜಮಿನ್ ಡಿಸ್ರೇಲಿ. 7. ದೇಶಪ್ರೇಮ ಎಂದರೆ ದೇಶದ ಪರವಾಗಿ ನಿಲ್ಲುವುದು; ದೇಶವನ್ನು ಆಳುವವನ ಜತೆಗೆ ನಿಲ್ಲುವುದು ಎಂದಲ್ಲ.---- ಥಿಯೋಡರ್ ರೂಸ್ ವೆಲ್ಟ್. 8. ಎಲ್ಲರೂ ಹೀರೋಗಳಾಗಲು ಆಗುವುದಿಲ್ಲ.ಏಕೆಂದರೆ ಚಪ್ಪಾಳೆ ಹೊಡೆಯಲು ಕೆಲವರಾದರೂ ಬೇಕಲ್ಲ. ---- ವಿಲ್ ರೋಜರಸ್. 9. ಬುದ್ಧಿವಂತನ ಬಗ್ಗೆ ಮೂರ್ಖನ ವರದಿ ಯಾವತ್ತೂ ಸತ್ಯವಾಗಿರುವುದಿಲ್ಲ. ಏಕೆಂದರೆ ಮೂರ್ಖ ತನಗೆ ಅರ್ಥವಾದಷ್ಟನ್ನು ಮಾತ್ರ ಬರೆಯುತ್ತಾನೆ.----- ಬರ್ ಟ್ರೆಂಡ್ ರಸೆಲ್. 10. ಕೆಲವರು ವರ್ಷಕ್ಕೆ ಎರಡು ಅಥವಾ ಮೂರು ಸಲ ಯೋಚಿಸುತ್ತಾರೆ.ಹಾಗಾಗಿಯೇ ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಯೋಚಿಸು...

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಇತಿಹಾಸವನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ಆದರೆ ಶ್ರೇಷ್ಠ ವ್ಯಕ್ತಿಗಳು ಮಾತ್ರ ಅದನ್ನು ಬರೆಯುತ್ತಾರೆ.-----ಆಸ್ಕರ್ ವೈಲ್ಡ್. 2. ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆಯೇ ಕಲಿಯಬೇಕೆಂದರೆ, ಅದನ್ನು ಮಾಡುತ್ತಲೇ ಕಲಿಯಬೇಕು.-----ಅರಿಸ್ಟಾಟಲ್. 3. ಯಾರಿಗೆ ಯಾರೂ ಇಲ್ಲ ಎನ್ನುವುದೇ ಈ ಜಗತ್ತಿನ ಅತಿದೊಡ್ಡ ರೋಗ.----- ಮದರ್ ತೆರೆಸಾ. 4. ನಮ್ಮ ಕನಸುಗಳೇ ನಾವು ನಿಜವಾಗಿ ಯಾರು ಎನ್ನುವುದನ್ನು ತೋರಿಸಿಕೊಡುತ್ತವೆ.----ಬಾರ್ಬರಾ ಶೆರ್. 5. ತಲೆಕೂದಲಿಗೆ ಬಣ್ಣ ಹಚ್ಚುವುದರಿಂದ ಯೌವನವನ್ನು ತಡೆದಿಟ್ಟುಕೊಳ್ಳಲು ಆಗುವುದಿಲ್ಲ.---- ಖಲೀಫಾ ಅಬೂಬಕರ್. 6. ಬುದ್ಧಿವಂತ ಮನುಷ್ಯನ ತಲೆಯಲ್ಲಿ ಹಣ ಇರುವುದಿಲ್ಲ; ಹೃದಯದಲ್ಲಿ ಹಣ ಇರುತ್ತದೆ.---- ಜೊನಾಥನ್ ಸ್ವಿಫ್ಟ್. 7. ಸಾಮಾನ್ಯ ಮನುಷ್ಯ ಪ್ರಾರ್ಥಿಸುವುದಿಲ್ಲ ; ಕೇವಲ ಬೇಡುತ್ತಾನೆ.----ಜಾರ್ಜ್ ಬರ್ನಾರ್ಡ್. 8. ಕಲೆಯನ್ನು ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ.ಕಲಾವಿದನಿಗೆ ರಸ್ತೆಗಳೇ ನಿಜವಾದ ಶಾಲೆಗಳು.-----ಆಸ್ಕರ್ ವೈಲ್ಡ್. 9. ಪ್ರತಿಯೊಬ್ಬ ಮಗುವೂ ಒಬ್ಬ ಕಲಾವಿದ. ಆದರೆ ಬೆಳೆಯುತ್ತಾ ಹೋದಂತೆ ಈ ಕಲಾವಿದ ಉಳಿದುಕೊಳ್ಳುತ್ತಾನೆಯೋ ಎನ್ನುವುದಷ್ಟೇ ಪ್ರಶ್ನೆ. ----- ಪಾಬ್ಲೊ ಪಿಕಾಸೊ. 10. ದಾರಿಯಲ್ಲಿ ಬೊಗಳುವ ಎಲ್ಲಾ ನಾಯಿಗಳತ್ತಲೂ ಕಲ್ಲೆಸೆಯುತ್ತಾ ನಿಂತರೆ , ನಿಮ್ಮ ಗುರಿಯನ್ನು ನೀವು ಎಂದಿಗೂ ತಲುಪಲಾರಿರಿ.-----ವಿನ್ ಸ್ಟನ್ ಚರ್ಚಿಲ್. 11. ಪುಸ್ತಕಗಳು ಒಂದೋ ...

Makara sankranti wishes images free download.ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Makara sankranti wishes images 2018 in kannada language

Kannada images kannada shubhashitagalu images.ಕನ್ನಡ ಸುಭಾಷಿತಗಳು

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ನಕಲು ಮಾಡಿ ಗೆಲ್ಲುವುದಕ್ಕಿಂತ ಸ್ವಂತ ಸೃಷ್ಟಿಯಲ್ಲಿ ಸೋಲುವುದು ಒಳ್ಳೆಯದು.---- ಹರ್ಮನ್ ಮೆಲ್ವಿಲ್. 2. ಇತರರ ಬಗ್ಗೆ ಹೆಚ್ಚು ಗೊತ್ತಿರುವವನು ಬುದ್ಧಿವಂತ. ಆದರೆ ತನ್ನ ಬಗ್ಗೆಯೇ ಹೆಚ್ಚು ಗೊತ್ತಿರುವವನು ಜ್ಞಾನಿ.----- ಲಾವೊ ತ್ಸೆ. 3. ಕಾಲು ಜಾರಿದರೆ ಎದ್ದು ನಿಲ್ಲಬಹುದು.ನಾಲಗೆ ಜಾರಿದರೆ ಎದ್ದು ನಿಲ್ಲುವುದು ಕಷ್ಟ. ----ಬೆಂಜಮಿನ್ ಫ್ರಾಂಕ್ಲಿನ್. 4. ನೀವು ಯಶಸ್ಸು ಹೊಂದಬೇಕೆಂದು ದೇವರು ಬಯಸುವುದಿಲ್ಲ; ಆದರೆ ನೀವು ಪ್ರಯತ್ನಿಸಬೇಕೆಂದು ಬಯಸುತ್ತಾನೆ.---- ಮದರ್ ತೆರೆಸಾ. 5. ನಿಮ್ಮ ದುರದೃಷ್ಟದಿಂದ ಕಲಿತುಕೊಳ್ಳುವುದಕ್ಕಿಂತ ಇತರರ ದುರದೃಷ್ಟದಿಂದ ಕಲಿತುಕೊಳ್ಳುವುದು ಒಳ್ಳೆಯದು.-----ಈಸೋಪ. 6. ಕಾದಂಬರಿ ಬರೆಯಲು ಮೂರು ನಿಯಮಗಳಿವೆ.ಆದರೆ ದುರದೃಷ್ಟವಶಾತ್ ಆ ಮೂರು ನಿಯಮಗಳು ಯಾವುದೆಂದು ಯಾರಿಗೂ ಗೊತ್ತಿಲ್ಲ. ---- ಸಾಮರ್ ಸೆಟ್ ಮಾಮ್. 7. ಮನುಷ್ಯ ನಿನಗೇನು ಬೆಲೆಯಿದೆ? ನಿನ್ನ ಮೂಳೆಗಳಿಂದ ಆಭರಣ ಮಾಡಲಾಗದು, ತೊಗಲಿನಿಂದ ಸಂಗೀತ ಉಪಕರಣಗಳನ್ನೂ ಮಾಡಲಾಗದು ! ---- ಸಂತ ಕಬೀರ. 8. ಮನುಷ್ಯ ತನ್ನನ್ನು ತಾನು ಗೆಲ್ಲುವುದೇ ಅತ್ಯುತ್ತಮವಾದ ಜಿಹಾದ್.------ ಮೊಹಮ್ಮದ್ ಪೈಗಂಬರ್. 9. ನಿರ್ಧಾರವನ್ನು ನಿಧಾನವಾಗಿಯೇ ಕೈಗೊಳ್ಳಿ. ಆದರೆ ಒಮ್ಮೆ ನಿರ್ಧರಿಸಿದ ಬಳಿಕ ಅದನ್ನು ಗಟ್ಟಿಯಾಗಿ ಸಮರ್ಥಿಸಿ.----ಮಹಾತ್ಮಾ ಗಾಂಧಿ. 10. ಸ್ವಾತಂತ್ರ್ಯ ಮತ್ತು ಪ್ರೀತಿ ಜತೆಗೂಡಿ ಹೋಗುತ್ತದೆ. ಇನ್ನೊಬ್ಬರು ಪ್ರೀತಿಸುತ್ತಾರೆಂದ...

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಹೇಳಿದರೆ ಮರೆತು ಬಿಡುತ್ತೇನೆ.ತೋರಿಸಿದರೆ ನೆನಪಿಟ್ಟುಕೊಳ್ಳಬಹುದು.ನನ್ನನ್ನೂ ಜತೆಗೆ ಸೇರಿಸಿಕೊಂಡರೆ ಖಂಡಿತಾ ಅರ್ಥ ಮಾಡಿಕೊಳ್ಳುತ್ತೇನೆ.-----ಚೀನಿ ಗಾದೆ. 2. ಹೊಸತೆ ಇರಲಿ, ಹಳತೆ ಇರಲಿ: ಒಳಿತು ಯಾವುದೋ ಬಾಳ್ಗೆ ಬರಲಿ.------ಆನಂದಕಂದ 3. ಪರಭಾಷೆಯ ಮೇಲಿನ ಮೋಹವೇ ಸಂಸ್ಕೃತಿಯ ರಾಹು. ----ಮಹಾತ್ಮಾ ಗಾಂಧಿ. 4. ದುಷ್ಟ ವಿಚಾರಗಳು ದುಃಖಕ್ಕೆ ಮೂಲ ಕಾರಣ. ----ಗೌತಮ ಬುದ್ಧ. 5. ಜ್ಞಾನದ ಅತಿದೊಡ್ಡ ಶತ್ರು ಅಜ್ಞಾನ ಅಲ್ಲ; ಜ್ಞಾನದ ಭ್ರಮೆ.----ಡೇನಿಯಲ್ ಬೂಸ್ಟಿನ್. 6. ಗಾಳಿ ವಿರುದ್ಧ ದಿಕ್ಕಿಗೆ ಬೀಸಿದರೆ ಮಾತ್ರ ಗಾಳಿಪಟ ಅತ್ಯಧಿಕ ಮೇಲಕ್ಕೆ ಏರುವುದು.-----ವಿನ್ ಸ್ಟನ್ ಚರ್ಚಿಲ್. 7. ಗೆಳೆಯರು ಕಷ್ಟ ಕಾಲದಲ್ಲಿ ಪ್ರೀತಿ ತೋರುತ್ತಾರೆ,ಸಂತೋಷದ ಸಮಯದಲ್ಲಿ ಅಲ್ಲ. ----ಯುರಿಪಿಡೀಸ್. 8. ನಿಮ್ಮ ಕೊನೆಯ ಉಸಿರು ಸಮೀಪಿಸಿದಾಗ ವ್ಯಾಕರಣದಿಂದ ಏನೂ ಪ್ರಯೋಜನ ಆಗುವುದಿಲ್ಲ. -----ಆದಿ ಶಂಕರ. 9. ನಿಮ್ಮ ಮುಗುಳ್ನಗೆಯನ್ನು ಜಗತ್ತಿನ ಜತೆ ಹಂಚಿಕೊಳ್ಳಿ. ಅದು ಸ್ನೇಹ ಮತ್ತು ಶಾಂತಿಯನ್ನು ಹರಡುತ್ತದೆ. -----ಕ್ರಿಸ್ಟೀ ಬ್ರಿಂಕ್ಲೀ. 10. ಕನಸುಗಳಲ್ಲಿ ಭರವಸೆ ಇಡಿ.ಸ್ವರ್ಗದ ಬಾಗಿಲು ಅಲ್ಲೇ ಅಡಗಿದೆ.---- ಖಲೀಲ್ ಗಿಬ್ರಾನ್. 11. ನನ್ನ ಒಳಗಿರುವ ಅತ್ಯುತ್ತಮವಾದುದನ್ನು ಹೊರತೆಗೆಯುವವನೇ ನನ್ನ ಅತ್ಯುತ್ತಮ ಗೆಳೆಯ.---- ಹೆನ್ರಿ ಫೋರ್ಡ್. 12. ಪ್ರಾಮಾಣಿಕ ಮನುಷ್ಯ ಯಾವಾಗಲೂ ಮಗುವಿನಂತೆ ಇರುತ್ತಾನೆ.----ಸಾಕ್ರೆಟಿಸ್. 13. ಸ...

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ಬೇಸರಕ್ಕೆ ಕುತೂಹಲವೇ ಔಷಧಿ. ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. -----ಎಲೆನ್ ಪಾರ್. 2. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್. 3. ನಾವೇನು ಯೋಚಿಸುತ್ತೇವೆ , ತಿಳಿದುಕೊಂಡಿದ್ದೇವೆ ಅಥವಾ ನಂಬದ್ದೇವೆ ಎಲ್ಲವೂ ಕೊನೆಯಲ್ಲಿ ಬೀರುವ ಪರಿಣಾಮ ಅಷ್ಟಕ್ಕಷ್ಟೆ. ನಾವೇನು ಮಾಡಿದ್ದೇವೆ ಎನ್ನುವುದಷ್ಟೇ ಪರಿಣಾಮ ಬೀರುವುದು.---- ಜಾನ್ ರಸ್ಕಿನ್. 4. ದುಷ್ಟ ವಿಚಾರಗಳು , ದುಃಖಕ್ಕೆ ಮೂಲ ಕಾರಣ.---- ಗೌತಮ ಬುದ್ಧ. 5. ಗಂಡಾಂತರ ಅನಿರೀಕ್ಷಿತವಾಗಿ ಅನಿರೀಕ್ಷಿತ ಸ್ಥಳಗಳಲ್ಲಿ ನಮ್ಮನ್ನೇ ಕಾದಿರುತ್ತವೆ.ಆದ್ದರಿಂದ ನಾವು ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು.----- ಗಯಟೆ.

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.---- ಡಾ.ಬಿ.ಆರ್.ಅಂಬೇಡ್ಕರ್. 2. ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ ನಾವೆಂದೂ ದೊಡ್ಡವರಾಗುವುದಿಲ್ಲ.----ವಲ್ಲಭ ಭಾಯಿ ಪಟೇಲ್. 3. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.---ಮಹಾತ್ಮಾ ಗಾಂಧಿ. 4. ಬೇಟೆಯ ನಂತರ,ಯುದ್ಧದ ವೇಳೆ ಮತ್ತು ಚುನಾವಣೆಗೆ ಮುನ್ನ ಹೇಳುವಷ್ಟು ಸುಳ್ಳುಗಳನ್ನು ಜನ ಇನ್ಯಾವ ಹೊತ್ತಲ್ಲೂ ಹೇಳುವುದಿಲ್ಲ. ----ಬಿಸ್ಮಾರ್ಕ್. 5. ಸತ್ಯಕ್ಕೆ ಒಂದು ಬಣ್ಣ. ಸುಳ್ಳಿಗೆ ನಾನಾ ಬಣ್ಣ. ----ಲ್ಯಾಟಿನ್ ಗಾದೆ. 6. ಶಕ್ತಿ ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ.----ಮಹಾತ್ಮಾ ಗಾಂಧಿ. 7. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಮಹಾನ್ ಆಗುವುದಿಲ್ಲ. ----ಎಮರ್ಸನ್. 8. ಜೀವನದಲ್ಲಿ ಪ್ರಾಮಾಣಿಕತೆಗಿಂತ ಐಶ್ವರ್ಯ ದೊಡ್ಡದಲ್ಲ.----ಜಾನ್ ರಸ್ಕಿನ್. 9. ಅರ್ಹರ ಮುಂದೆ ಕೊಂಕಿಲ್ಲದ ತಪ್ಪೊಪ್ಪಿಗೆ , ಮತ್ತೆ ಮಾಡೆನೆಂಬ ಭರವಸೆ ಇವೇ ಪರಿಶುದ್ಧವಾದ ಪಶ್ಚಾತ್ತಾಪ. ----ಮಹಾತ್ಮಾ ಗಾಂಧಿ. 10. ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬದುಕಿಗೆ ಬೇಕಾಗಿರುವುದು ಇದೇ.---- ಜಾನ್ ಕೀಟ್ಸ್. 11. ತಾಳ್ಮೆ ಕಹಿಯಾದರೂ ಅದರ ಫವ ಸಿಹಿ. ---- ರೂಸೊ. 12. ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು.ಅದರಿಂದ ನಿನಗೆ ಅತ್ಯಂತ ಒಳ್ಳೆಯದೇ ಸಿಕ್ಕೀತು.----ಸ್ವಾಮಿ ರಂಗನಾಥಾನ...